ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ವಿಜಯಿಯಾದ ಸಕಲೇಶಪುರದ ಸಿಮೆಂಟ್ ಮಂಜು ಇವರು ಇಂದು ರಾತ್ರಿ 8-30ಕ್ಕೆ ಸಕಲೇಶಪುರದ ಆದಿ ದೇವರು ಶ್ರೀ ಸಕಲೇಶ್ವರಸ್ವಾಮಿ ದೇವಸ್ಥಾನಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಮಯದಲ್ಲಿ ಡಾ|| ರತ್ನಾಕರ್, ಪುರಸಭೆ ಸದಸ್ಯರು ಆದ ವನಜಾಕ್ಷಿ, ಉದೇವಾರ ಮಂಜು, ಪ್ರೇಮನಗರ ಸುರೇಶ್ ಇತರರು ಇದ್ದರು.