ವಿಶ್ವ ಹಿಂದು ಪರಿಷತ್ ಬಜರಂಗದಳ ಸಕಲೇಶಪುರ ತಾಲ್ಲೂಕು ಘಟಕದವತಿಂದ ದಿನಾಂಕ 14/08/2023 ರಂದು ಅಖಂಡ ಭಾರತ ಸಂಕಲ್ಪ ದಿನ.

ಸಂಜೆ 6-30 ರಿಂದ ಶ್ರೀ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಸಭಾ ಕಾರ್ಯಕ್ರಮದ ಆವರಣ ಗುರುವೇಗೌಡ ಕಲ್ಯಾಣ ಮಂಟಪದವರಗೆ ಬೃಹತ್ ಪಂಜಿನ ಮೆರವಣಿಗೆ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ.ಮಳೆ ಬಂದರೂ ಮೆರವಣಿಗೆ ನಿಲ್ಲದ ಮೆರವಣಿಗೆ ಕಾರ್ಯಕ್ರಮ ಬಜರಂಗದಳ ಸಕಲೇಶಪುರ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *