ಸಕಲೇಶಪುರ : ಪುರಸಭೆಯ ಏಳನೇ ವಾರ್ಡಿನ ಸದಸ್ಯರಾದ ದಿ.ಜರಿನಾ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಪೊಲಿಸ್ ಬಿಗಿಬಂದುಬಸ್ತ್ ನೊಂದಿಗೆ ಮತದಾನ ನಡೆಯುತ್ತಿದ್ದು

ಈ ಸಂದರ್ಭದಲ್ಲಿ SDPI ಮುಖಂಡರುಗಳು ಮತದಾನ ಕೇಂದ್ರದಲ್ಲಿ SDPI ಅಭ್ಯರ್ಥಿಯಾದ ನೇಹಾ ಸಿಮ್ರಾನ್ ಅನ್ಸರ್ ಪಾಷ ಅವರ ಪರವಾಗಿ ಮತ ಹಾಕುವಂತೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿSDPI ಗ್ರಾಮಾಂತರ ಅದ್ಯಕ್ಷ ಇಮ್ರಾನ್ ಅರೆಹಳ್ಳಿ, ಪ್ರದಾನ ಕಾರ್ಯದರ್ಶಿ ವಾಜೀದ್ ಪಾಷ, ರಾಜ್ಯ ಕಾರ್ಯದರ್ಶಿ ಹಾಸನ ಉಸ್ತುವಾರಿ ಆನಂದ್ ಮಿತ್ತ ಬೈಲ್, ಮುಖಂಡರಾದ ಇರ್ಫಾನ್ ಪಾಷ್, ಸರ್ದಾರ್, ಮೊಹೀದ್, ಕಾರ್ಯಕರ್ತರಾದ, ಯಾಸೀನ್, ಖಲೀಲ್, ಖಲಂದರ್, ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *