ಇಂದು ಬಾಳ್ಳುಪೇಟೆ ವೃತದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಉದೀಶ್ ಬಾಳ್ಳುಪೇಟೆ ಲೋಕೇಶ್, ರಾಜೇಶ್, ಪಾಲಾಕ್ಷ, ಸ್ವಾಮಿ,ರೀತು,ದುಷ್ಯಂತ, ಸುನಿ,ಮಜೀದ್,ರಾಕೇಶ್ ಸೇರಿದಂತೆ ಎಲ್ಲ ಜೆಡಿಎಸ್ ಕಾರ್ಯಕರ್ತರು ಸೇರಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ ಮಾಡಲಾಯಿತು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed