ಸಕಲೇಶಪುರ ತಾಲ್ಲೂಕಿನ ಪತ್ರಕರ್ತ ಹರಗರಹಳ್ಳಿ ಚೇತನ್ ರವರ ತಾಯಿ ಪಾರ್ವತಮ್ಮ ಇಂದು ಬೆಳಿಗ್ಗೆ 10:30ಕ್ಕೆ ಅನಾರೋಗ್ಯದಿಂದ ಮಂಗಳೂರಿನ ಫಾದರ್ ಮುಲ್ಲಾರ್ ಆಸ್ಪತ್ರೆಯಲ್ಲಿ ದೈವಾಧೀನರಾಗಿದ್ದಾರೆ ಇವರ ಅಂತ್ಯಕ್ರಿಯೆ ನಾಳೆ ಸ್ವಗ್ರಾಮ ಹರಗರಹಳ್ಳಿಯಲ್ಲಿ ನಡೆಯಲಿದೆ ಇವರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸಿಕೊಳ್ಳುವ ತಾಲ್ಲೂಕು ಪತ್ರಕರ್ತರ ಸಂಘ ಹಾಗೂ ಟಿವಿ 46 ಮಲೆನಾಡು ಚಾನೆಲ್.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *