ಹಾಸನ : ಬಸವ ಜಯಂತಿ ಆಚರಣಾ ಸಮಿತಿ ವತಿಯಿಂದ ದಿನಾಂಕ 8-06-24ರ ಶನಿವಾರ ಹಾಸನ ನಗರದಲ್ಲಿ ನೆಡೆಯಲಿರುವ ಶ್ರೀ ಜಗದ್ಗುರು ಬಸವೇಶ್ವರರ ಜಯಂತಿಯ ಅಂಗವಾಗಿ ಇಂದು ಸಂಗಮೇಶ್ವರ ದೇವಸ್ಥಾನದಲ್ಲಿ ಪೂರ್ವ ಬಾವಿ ಸಭೆಯು ನೆಡೆಯಿತು.

ಈ ಒಂದು ಸಭೆಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಮಾಜದ ಮುಖಂಡರಿಂದ ಸಲಹೆಗಳನ್ನು ಸ್ವೀಕರಿಸಿ ಕಾರ್ಯಕ್ರಮದ ರೂಪುರೇಷೆ ಮಾಡಲಾಯಿತು,

ಈ ಸಂಧರ್ಭದಲ್ಲಿ ಸಮಾಜದ ಮುಖಂಡರುಗಳಾದ ಸಂಗಂ, ಶೋಬನ್ ಬಾಬು, ಶೇಖರ್, ಹೇಮಂತ್, ಅವಿನಾಶ್, ಲೋಕೇಶ್, ಶರತ್ ಭೂಷಣ್, ಮಂಜುನಾಥ್, ಕಿರಣ್, ಪರಮಶಿವಪ್ಪ, ಮಲ್ಲಿಕಾರ್ಜುನ್, ವಿಕ್ರಂ, ರವಿ, ಪ್ರದಿ, ರಾಜು, ಆನಂದ್ ಹಾಗೂ ಇತರ ಸಮಾಜದ ಮುಖಂಡರುಗಳು ಹಾಗೂ ಬಂಧುಗಳು ‌ಭಾಗವಿಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *