ಬಾಲ್ಯ ವಿವಾಹ: ಇನ್ಮುಂದೆ ‘ನಿಶ್ಚಿತಾರ್ಥ ಮಾತುಕತೆ’ಯಲ್ಲಿ ಭಾಗಿಯಾದವರ ವಿರುದ್ಧವೂ ಕಾನೂನು ಕ್ರಮ
ಬೆಂಗಳೂರು : ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಕಾಯ್ದೆ-2025ಕ್ಕೆ ಅನುಮೋದನೆ ನೀಡಲಾಗಿದೆ. ಈ ಕಾಯ್ದೆ…
ಧರ್ಮಸ್ಥಳ : “ನೂರಾರು ಶವ ಹೂತು ಹಾಕಿದ ಪ್ರಕರಣ, ಸಾಕ್ಷಿ ಬಹಿರಂಗಪಡಿಸುವಿಕೆ ಮತ್ತು SIT ತನಿಖೆ – ಇಲ್ಲಿಯವರೆಗಿನ ಸಂಕ್ಷಿಪ್ತ ವಿವರಗಳ ಹೆಚ್ಚಿನ ಮಾಹಿತಿಗೆ 
ಸುದ್ದಿ ನೋಡಿ
ಜೂನ್ 22ರಂದು ದಕ್ಷಿಣ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದ ಹತ್ತಿರ ನಡೆದ ಆತಂಕಕಾರಿ ಘಟನೆಗಳ ಮಾಹಿತಿ ತೆರೆದುಕೊಂಡಿತ್ತು. ಈ ಧರ್ಮಸ್ಥಳದ ಪವಿತ್ರ ಗ್ರಾಮದಲ್ಲಿ ಎರಡು ದಶಕಗಳ ಸಾಮೂಹಿಕ…
ಹಾಸನ ತಾಲ್ಲೂಕಿನ ಕೆ, ಆಲದ ಹಳ್ಳಿಯಲ್ಲಿ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಬಿಎಸ್ಸಿ(ಹಾನರ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರದ ಅಂಗವಾಗಿ ಸ್ವಚ್ಛತೆ, ಆರೋಗ್ಯ, ನೈರ್ಮಲ್ಯದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.
ಕೆ.ಆಲದಹಳ್ಳಿ ಗ್ರಾಮದ ಜನತೆಗೆ ಕೃಷಿ ವಿದ್ಯಾರ್ಥಿಗಳಿಂದ ಸ್ವಚ್ಛತಾ ಜಾಗೃತಿ ಹಾಸನ: ಹಾಸನ ತಾಲ್ಲೂಕಿನ ಕೆ, ಆಲದ ಹಳ್ಳಿಯಲ್ಲಿ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಬಿಎಸ್ಸಿ(ಹಾನರ್ಸ್) ಕೃಷಿ ವಿದ್ಯಾರ್ಥಿಗಳು…
ವೀರಶೈವ ಲಿಂಗಾಯತ ಪಂಚ ಪೀಠಾಧೀಶರ ಸಮ್ಮೇಳನ; 12 ನಿರ್ಣಯ ಘೋಷಿಸಿದ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು
ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಹೆಸರಾದ ದಾವಣಗೆರೆಯಲ್ಲಿ 2 ದಿನಗಳ ಕಾಲ ವೀರಶೈವ ಲಿಂಗಾಯತ ಪಂಚ ಪೀಠಾಧೀಶರ ಸಮ್ಮೇಳನ ನಡೆದಿದೆ. 16 ವರ್ಷಗಳ ಬಳಿಕ ವೀರಶೈವ ಲಿಂಗಾಯತ ಪಂಚ…
ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕಲಿಕೆಯ ಅಂಗವಾಗಿ ಕೃಷಿ ವಿದ್ಯಾರ್ಥಿಗಳಿಂದ ಹಾರನಹಳ್ಳಿ ಗ್ರಾಮದಲ್ಲಿ ‘ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ‘ಆರೋಗ್ಯವೇ ಭಾಗ್ಯ’ ಎನ್ನುವ ನಿಟ್ಟಿನಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ ನೆರವೇರಿತು
ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕಲಿಕೆಯ ಅಂಗವಾಗಿ ಕೃಷಿ ವಿದ್ಯಾರ್ಥಿಗಳು ಹಾಸನ ತಾಲೂಕಿನ ದುದ್ದ ಹೊಬಳಿ ಹಾರನಹಳ್ಳಿ ಗ್ರಾಮದಲ್ಲಿ ‘ಗ್ರಾಮೀಣ ಕೃಷಿ…
ಸಣ್ಣ ಚಾಕನಹಳ್ಳಿ ಹಾಗೂ ದೊಡ್ಡ ಚಾಕನಹಳ್ಳಿಯಲ್ಲಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ತೆಂಗುವಿನಲ್ಲಿ ಘೇಂಡಾಮೃತ ದುಂಬಿ ನಿರ್ವಹಣೆ ಕುರಿತು ಕಾರ್ಯಕ್ರಮ.
“ತೆಂಗಿವಿನಲ್ಲಿ ಘೇಂಡಾಮೃಗ ನಿರ್ವಹಣೆ“ ಹಾಸನ : ಗ್ರಾಮೀಣ ಕೃಷಿ ಕಾರ್ಯಾಣಭವ ಶಿಬಿರ 2025-26, ಹಾಸನದ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಹಾಸನ ತಾಲೂಕಿನ ಮಡೆನೂರು…
ಕಾರೆಕೆರೆ ಕೃಷಿ ಕಾಲೇಜಿನ ಅಂತಿಮ ವರ್ಷದ B.Sc(hons) ಕೃಷಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಹಾಸನದ ಮಡೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಚಾಕನಹಳ್ಳಿ ಹಾಗೂ ಸಣ್ಣ ಚಾಕನಹಳ್ಳಿಯ ಗ್ರಾಮಸ್ಥರಿಗಾಗಿ ಯಶಸ್ವಿಯಾಗಿ ನಡೆದ “ಕಲಿತು ಕಲಿಸೋಣ “ಎಂಬ ಪರಿಚಯಾತ್ಮಕ ಕಾರ್ಯಕ್ರಮ
ಹಾಸನ : ಕೃಷಿ ಕಾಲೇಜು ಕಾರೆಕೆರೆ ಹಾಸನ, ತಮ್ಮ “ RAWE READY” ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ 2025 -26 ಭಾಗವಾಗಿ ಗ್ರಾಮ ವಾಸ್ತವ್ಯಕ್ಕೆ ಸಂಬಂಧಿಸಿದ…
ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಮತ್ತು ರೋಟರಿ ಕ್ಲಬ್ ಆಫ್ ಅರಕಲಗೂಡು ಮಿಡ್ ಟೌನ್ ಇವರ ಸಹಯೋಗದಲ್ಲಿ “ದಿ. ದೇವರಾಜು ಹೆಚ್ ಡಿ,”ನಿವೃತ್ತ ಮುಖ್ಯೋಪಾಧ್ಯಾಯರು, ಹಿರೇಹಳ್ಳಿ ಗ್ರಾಮ ಇವರ ಸ್ಮರಣಾರ್ಥವಾಗಿ ನಡೆದ ಹಿರೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆ ಮತ್ತು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ
ಅರಕಲಗೂಡು : ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಮತ್ತು ರೋಟರಿ ಕ್ಲಬ್ ಆಫ್ ಅರಕಲಗೂಡು ಮಿಡ್ ಟೌನ್ ಇವರ ಸಹಯೋಗದಲ್ಲಿ “ದಿ. ದೇವರಾಜು ಹೆಚ್…
ಹಾಸನ ಶ್ರೀ ಜವನಹಳ್ಳಿ ಮಠದ ತ್ರೀಮೂರ್ತಿ ಗದ್ದುಗೆಗಳಿಗೆ ಇಂದು ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿರವರ ಸಾನಿಧ್ಯದಲ್ಲಿ ರುದ್ರಾಭಿಷೇಕ ಪೂಜೆ ನೆರವೇರಿತು.
ಹಾಸನ : ಶ್ರೀ ಜವನಹಳ್ಳಿ ಮಠದ ತ್ರೀಮೂರ್ತಿ ಗದ್ದುಗೆಗಳಿಗೆ ರುದ್ರಭೀಷೇಕ ಪೂಜೆ ದಿನಾಂಕ 20-7-2025 ರಂದು ಬೆಳಿಗ್ಗೆ ನಡೆಯಿತು. ಲಿಂಗ್ಯಕ್ಯ ಶ್ರೀ ದೊಡ್ಡ ಶಾಂತವೀರ ಶಿವಯೋಗಿಗಳು,1916 ಲಿಂಗ್ಯಕ್ಯ…
ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕಾರಣಿ ಸಭೆ ಶನಿವಾರದಂದು ಸಕಲೇಶಪುರ ಪಟ್ಟಣದ ಮೈತ್ರಿ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು.
ಸಕಲೇಶಪುರ : ಕರ್ನಾಟಕ ಪ್ರದೇಶ್ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾದ ಮಂಜುನಾಥ್ ಗೌಡ ರವರ ಆದೇಶದ ಮೇರೆಗೆ ಶನಿವಾರದಂದು ಪಟ್ಟಣದ ಮೈತ್ರಿ ಹೋಟೆಲ್ ನಲ್ಲಿ ಸಕಲೇಶಪುರ ಆಲೂರು…