ಭಾಷೆಯ ಮೇಲಿನ ಹಿಡಿತವೇ ಜೀವನದ ಯಶಸ್ಸಿನ ಮೂಲ: ಹೆಚ್.ಎಲ್. ಮಲ್ಲೇಶ್ ಗೌಡ(ಕನ್ನಡ ಸಾಹಿತ್ಯ ಪರಿಷತ್ ಹೆತ್ತೂರು ಹೋಬಳಿ ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ)
ಸಕಲೇಶಪುರ : ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತರಾಗದೆ ಭಾಷೆ, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ…
ತಾಲ್ಲೂಕು ಆಡಳಿತದ ವೈಫಲ್ಯ ಖಂಡಿಸಿ ಹಿಂದೂ ಹಿತ ರಕ್ಷಣಾ ವೇದಿಕೆಯ ಕಾರ್ಯಕರ್ತರ ಪ್ರತಿಭಟನೆ
ಸಕಲೇಶಪುರ – ಸಕಲೇಶಪುರದ ಚಿಕ್ಕಸತ್ತಿಗಾಲ್ ಗ್ರಾಮದಲ್ಲಿ ಕಳೆದ 8 ರಿಂದ 10 ದಿನದಿಂದ ಬಕ್ರೀದ್ ಗೆ ಕುರ್ಬಾನಿ ನೀಡಲು ಸತ್ತಿಗಾಲ್ ಗ್ರಾಮದಲ್ಲಿ ಓಡಾಡಿಕೊಂಡಿದ್ದ ಗ್ರಾಮದ ಹೋರಿ ಗೋವನ್ನು…
ಹೆತ್ತೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕ ವತಿಯಿಂದ ದಿನಾಂಕ 30 ರ ಶನಿವಾರ ಬೆಳಿಗ್ಗೆ 10-30ಕ್ಕೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಸಕಲೇಶಪುರ : ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ಎಸ್ಎಸ್ಎಲ್ಸಿ ಕನ್ನಡ…
ದುಷ್ಟ ಚಟ ತ್ಯಜಿಸುವುದೂ ಬಲಿದಾನವೇ: ಡ್ರಗ್ಸ್ ವಿರುದ್ಧ ಈದ್ಗಾ ಮೈದಾನದಲ್ಲಿ ಧರ್ಮಗುರುಗಳ ಸಂದೇಶ.
ಸಕಲೇಸಪುರ : ಅಂದು ಪ್ರವಾದಿ ಇಬ್ರಾಹಿಂ (ಅಲೈಹಿಸ್ಸಲಾಂ) ಅವರು ದೇವರ ಆಜ್ಞೆಗೆ ಶಿರಬಾಗಿ, ಹೆತ್ತ ಕರಳು ಕುಡಿಯಾದ ಪುತ್ರ ಹಜರತ್ ಇಸ್ಮಾಯಿಲ್ (ಅಲೈಹಿಸ್ಸಲಾಂ) ಅವರನ್ನು ಅಲ್ಲಾನಿಗಾಗಿ ಬಲಿ…
ಅತಿ ಶೀಘ್ರದಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಸಭೆ : ಉಪವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ
ಸಕಲೇಶಪುರ : ಅತಿ ಶೀಘ್ರದಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆಯಲಾಗಿದೆ ಎಂದು ಉಪವಿಭಾಗಾಧಿಕಾರಿ ಹುಲುಮನಿ…
2025-26 ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಫುಟ್ಬಾಲ್ ಪಂದ್ಯಾವಳಿಯಲ್ಲಿ ಹಾಸನ ಜಿಲ್ಲೆ ದ್ವೀತಿಯ ಸ್ಥಾನಗಳಿಸಿದೆ.
ಹಾಸನ ಜಿಲ್ಲೆ ಫೈನಲ್ ಪಂದ್ಯದಲ್ಲಿ ಬೆಳಗಾವಿ ತಂಡದ ವಿರುದ್ದ ಪೂರ್ಣವಧಿಯಲ್ಲಿ 0-0 ಅಂತ್ಯಗೊಂಡಿದ್ದು, ಪೆನಾಲ್ಟಿ ಶೂಟ್ ನಲ್ಲಿ 3-3 ಸಮಬಲ ಗೊಂಡಿದ್ದು ಸಡನ್ ಡೆತ್ ನಲ್ಲಿ ಬೆಳಗಾವಿ…
ಶಿಕ್ಷಣ ಕೇವಲ ಉದ್ಯೋಗಕ್ಕಲ್ಲ, ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕಾಗಿರಬೇಕು : ಷಡ್ಡಾವರಹಿತೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ.ವೈಚಾರಿಕ ಸಂಜೆ ದಿನಪತ್ರಿಕೆಯಿಂದ ಯಶಸ್ವಿಯಾಗಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ.
ಸಕಲೇಶಪುರ : ಶಿಕ್ಷಣ ಎಂಬುದು ಕೇವಲ ಉದ್ಯೋಗ ಪಡೆಯಲು ಅಥವಾ ಹಣ ಸಂಪಾದನೆಗಾಗಿ ಮಾತ್ರ ಸೀಮಿತವಾಗಬಾರದು. ವ್ಯಕ್ತಿಯ ಜೀವನಕ್ಕೆ ದಿಕ್ಕು ತೋರಿಸಿ, ಸಂಸ್ಕಾರ, ಮಾನವೀಯತೆ, ಶಿಸ್ತು ಹಾಗೂ…
ಮುಂಗಾರು ಹಂಗಾಮಿಗೆ ಭತ್ತದ ಬಿತ್ತನೆ ಬೀಜ ದಾಸ್ತಾನು : ತುಂಗಾ ತಳಿಯ ಬೀಜಕ್ಕೆ ಕೊರತೆ ಇಲ್ಲ. : ಕೃಷಿ ಅಧಿಕಾರಿ ಕೇಶವಮೂರ್ತಿ ಎಸ್.ಕೆ.
ಸಕಲೇಶಪುರ :- 2026-27ನೇ ಸಾಲಿನ ಮುಂಗಾರು ಹಂಗಾಮು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಅಗತ್ಯವಾದ ಭತ್ತದ ಬಿತ್ತನೆ ಬೀಜವನ್ನು ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ…
ಕೆರೆಗಳ ಪುನಶ್ಚೇತನಕ್ಕೆ ಕೋಟಿ ರೂ. ಚಾಲನೆಜಲಮರುಪೂರಣಕ್ಕೆ ಒತ್ತು; ರೈತರ ಬದುಕಿಗೆ ನೀರಾವರಿ ಬಲ : ಶಾಸಕ ಸಿಮೆಂಟ್ ಮಂಜು
ಸಕಲೇಶಪುರ/ಆಲೂರು : ಅಂತರ್ಜಲ ಮಟ್ಟ ಹೆಚ್ಚಿಸಿ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿ ಹಾಗೂ ಅಗತ್ಯ ನೀರಾವರಿ ಯೋಜನೆಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ಶಾಸಕ…
ಗೋಮಾಂಸ ಮಾರಾಟ ಯತ್ನ – ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರ ಮಾಹಿತಿ ಆಧರಿಸಿ ನಗರ ಠಾಣಾ ಪೊಲೀಸರ ದಾಳಿ.
ಸಕಲೇಶಪುರ : ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಅಕ್ರಮ ಗೋಮಾಂಸ ಮಾರಾಟದ ವಿರುದ್ದ ಕಾರ್ಯಚರಣೆಗೆ ಇಳಿದಿದ್ದು ಆಚಂಗಿ ಗ್ರಾಮದ ಮನೆಯೊಂದರಲ್ಲಿ…
