ಸಾರ್ವಜನಿಕರಿಗೆ ಮಠದ ಭಕ್ತರಿಗೆ ಮಠಗಳ ಅಭೀವೃದ್ದಿಗೆ ಹೆಚ್ಚಿನ ಸಹಕಾರ ನಿಡುವುದು ಅಗತ್ಯ ವಾಗಿದೆ.ಎಂದು ಹಾಸನ ಅಧೀಚುಂಚನಗೀರಿ ಮಠದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮಿಜಿ ದಿನಾಂಕ 14-11-2025 ರಂದು ಹಾಸನ ಜವೇನಹಳ್ಳಿ ಮಠದ ಮಠಾಧೀಶರಾದ ಶ್ರೀ ಸಂಘಮೇಶ್ವರ ಸ್ವಾಮಿಜಿರವರ 60ನೇ ವರ್ಷದ ಜನ್ಮದಿನೋತ್ಸವ ಹುಟ್ಟುಹಬ್ಬದ ಆಚರಣೆ ಕಾರ್ಯಕ್ರಮ, ಹಾಗೂ ಮಠದ ಹೀರಿಯ ಶ್ರೀಗಳ ತ್ರೀಮೂರ್ತೀ ಗದ್ದುಗೆ ನಿರ್ಮಾಣ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತಾನಾಡಿದರು.

ಜವನಹಳ್ಳಿ ಮಠದ ಸ್ವಾಮಿಜಿ ರವರು ನಮ್ಮ ಅತ್ಮೀಯರು ಅಗಿದ್ದು ಅವರು ಮಠದಲ್ಲಿ ನೂತನ ದೇವಸ್ಥಾನ, ಹಾಗೂ ಗದ್ದುಗೆ ನರ್ಮಾಣ ಮಾಡುತ್ತೀರುವುದು ಉತ್ತಮ ಕೇಲಸವಾಗಿದೆ, ಇವರು ಮಠದ ಅಭೀವೃದ್ದಿ ಕಾರ್ಯಗಳಿಗೆ ಸಹಕಾರ ನಿಡುವುದು ಎಲ್ಲರ ಜವಾಬ್ದಾರಿ ಇದೆ, ಮಠಗಳ ಅಭೀವೃದ್ದಿ ಕೆಲಸ ಯಶಸ್ವಿ ಯಾಗಿ ಸಾಗಲಿ ಎಂದು ತಿಳಿಸಿದರು.

ಶ್ರೀ ಸಂಗಮೇಶ್ವರ ಸ್ವಾಮೀಜಿ ಮಾತಾನಾಡಿ ಶ್ರೀ ರಾಯನಾಳ್ ಸ್ವಾಮೀಜಿ ಹಾಗೂ ಅವರ ಸ್ನೇಹಿತರೆಲ್ಲರೂ ಸೇರಿ ಹುಟ್ಟುಹಬ್ಬದ ಆಚರಣೆ ಮಾಡಿದ್ದಾರೆ ಅವರಿಗೂ ಹಾಗೂ ಭಕ್ತರಿಗೆ ಅಭಿನಂದನೆಗಳು ಎಂದರು.

ಶ್ರೀ ಜವನಹಳ್ಳಿ ಮಠದಲ್ಲಿ ಸುಮಾರು 700ವರ್ಷ ಗಳ ಮಠ ಶಿಥೀಲ ಗೋಂಡಿದ್ದ ಮಠ ಹಾಗೂ ದೇವಸ್ಥಾನವನ್ನು ಕೆಡವಿ ಹೊಸ ಮಠ ಹಾಗೂ ದೇವಾಲಯವನ್ನ ಸುಮಾರು 6 ಕೋಟಿ ರೂಗಳಲ್ಲಿ ನಿರ್ಮಾಣ ಮಾಡಲಾಗುತ್ತೀದೆ. ಶ್ರೀ ಮಠದಲ್ಲಿ ಹೀರಿಯ ಸ್ವಾಮೀಜಿ ಗದ್ದೆಗೆ ಹೊಸದಾಗಿ ನಿರ್ಮಾಣ ಮಾಡಲು ಇಂದು ಗುದ್ದಲಿ ಪೂಜೆ ನಡೆದಿದೆ. ಈ ಹಿಂದೆ ದಿವಂಗತ ಹೆಚ್ ಎಸ್ ಪ್ರಕಾಶ್ ರವರ ತಂದೆ ಸಣ್ಣಯ್ಯ ರವರು ನಿರ್ಮೀಸಿ ಕೋಟ್ಟೀದ್ದರು ಈಗ ಅವರ ಮಮ್ಮೋಗ ಸ್ವರೂಪ್ ಪ್ರಕಾಶ್ ಹಾಸನ ಶಾಸಕರಾಗಿದ್ದಾರೆ ಅವರು ಈ ಗದ್ದುಗೆ ಕೆಲಸವನ್ನು ಸುಮಾರು ನಲವತ್ತು ಲಕ್ಷ ಖರ್ಚು ಅಗಲಿದ್ದು ಇದಕ್ಕೆ ಹಣಸಹಾಯ ಮಾಡಲು ಮನವಿ ಮಾಡಲಾಗಿದೆ. ಎಂದರು.

ಕಾರ್ಯಕ್ರಮದಲ್ಲಿ ಅಭಿನವ ರೇವಣ್ಣ ಸಿದ್ದೇಶ್ವರ ಸ್ವಾಮೀಜಿ ರಾಯನಾಳು ಹುಬ್ಬಳ್ಳಿ, ವಿಜಯ್ ಕುಮಾರ್ ಸ್ವಾಮೀಜಿ ತಣ್ಣೀರು ಹಳ್ಳ ಮಠ ಹಾಸನ, ನಂದಿಶ್ವರ ಶಿವಾಚಾರ್ಯ ಸ್ವಾಮಿಜಿ ಮಲ್ಲೇಶ್ವರ ದೇವಾಲಯ ಸೀಗೆ ಗುಡ್ಡ, ಬಸವಲಿಂಗ ಸ್ವಾಮಿಜಿ ಬಸವಪಟ್ಟಣ, ಮಲ್ಲೇಶ್ವರ ಸ್ವಾಮೀಜಿ ತೋರೆನೂರು, ರವರು ಶ್ರೀ ಜವನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ ರವರ ಹಾಗೂ ಮಠದ ಬಗ್ಗೆ ಮಾತಾನಾಡಿದರು.

ಕಾರ್ಯಕ್ರಮದಲ್ಲಿ ರವಿ ನಾಕಲಗೂಡು ಮಾಜಿ ಜಿಲ್ಲಾ ಅಧ್ಯಕ್ಷರು ಪತ್ರ ಕರ್ತರ ಸಂಘ ಹಾಸನ, ಶ್ರೀ ಜವನಹಳ್ಳಿ ಮಠದ ಹೀತರಕ್ಷಣಾ ಸಮೀತಿಯ ಅಧ್ಯಕ್ಷರಾದ ಬಿ ವಿ ಉಮೇಶ್, ಕಾರ್ಯದರ್ಶಿ, ಬ್ಯಾಂಕ್ ಪರಮಶಿವಯ್ಯ, ಖಜಾಂಚಿ ಶರತ್ ಭೂಷಣ್, ನಿರ್ಧೇಶಕರಾದ ಮಂಜುನಾಥ್,ಶೋಭನ್ ಬಾಬು, ಮಯೂರಿ ಲೋಕೇಶ್, ಶೇಖರ್. ರಾಜಶೇಖರ್ ಮೂರ್ತಿ, (ಪಾಪು)ಇಂದ್ರಮ್ಮ, ಅವಿನಾಶ್ ಜಿ.ಎಸ್, ದರ್ಶನ್, ಮದನ್, ಪ್ರಮುಖರಾದ ಮಹಂತೇಶ್, ಅನ್ನಪೂರ್ಣಮ್ಮ. ಮಮತಾ ಪಾಟೀಲ್, ಧನಲಕ್ಷ್ಮೀ ಲೋಕೇಶ್, ವೀಣಾದೇವರಾಜು, ಕಲ್ಲೇಶ್, ಶಾಂತಕುಮಾರ್,ಪಾಲಕ್ಷ,, ವಸಂತ ಕಮಲಮ್ಮ, ಸೋಮಶೇಖರ್, ಕಟ್ಟಾಯ ಶಿವಕುಮಾರ್ ಹಾಗೂ ಮುಂತಾದವರು ಒಳಗೋಂಡಂತೆ ನೂರಾರು ಮಠದ ಭಕ್ತರು, ಹೀತ್ಯೇಸಿಗಳು, ಅಭಿಮಾನಿಗಳು, ಸಾರ್ವಜನಿಕ ಬಂದುಗಳು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *