ಸಕಲೇಶಪುರ : ಇಂದು ಜೂನ್ 30 ರಂದು ಬೆಳಗ್ಗೆ 10 ಗಂಟೆಗೆ ಸಕಲೇಶಪುರದ ಹೊಸ ಬಸ್ ನಿಲ್ದಾಣದ ಮುಂಬಾಗದಲ್ಲಿರುವ ವೀರ ಯೋಧ ಎ ಕೆ ಸಾಗರ್ ರವರ ಪ್ರತಿಮೆಯ ಜಾಗದಲ್ಲಿ ವೀರ ಯೋಧ ಎ ಕೆ ಸಾಗರ್ ರವರ 21ನೇ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದೆ.

ಈ ಹುತಾತ್ಮ ಕಾರ್ಯಕ್ರಮಕ್ಕೆ ಎಲ್ಲಾ ಮಾಜಿ ಯೋದರು ಹಾಲಿ ಸೈನಿಕರು ಸಂಘ ಸಂಸ್ಥೆಗಳು ಎಕೆ ಸಾಗರ್ ಅವರ ಅಭಿಮಾನಿ ಬಳಗ ಮತ್ತು ಎಲ್ಲಾ ಮಾಧ್ಯಮ ಮಿತ್ರರು ಪಾಲ್ಗೊಳ್ಳಬೇಕೆಂದು ಎ.ಕೆ.ಸಾಗರ್ ಅವರ ಕುಟುಂಬ ವಿನಂತಿ ಮಾಡಿಕೊಳ್ಳುತ್ತಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *