ಸಕಲೇಶಪುರದ ಹಿರಿಯ ಕೇಬಲ್ ಆಪರೇಟರ್ ಶಂಕರಪ್ಪ ಅವರ ಧರ್ಮ ಪತ್ನಿ ನಿಧನ.ಸಕಲೇಶಪುರ ಪಟ್ಟಣದ ಸೌಮ್ಯ ಪಿಕ್ಚರ್ಸ್ ನ ಮಾಲೀಕರಾದ ಶಂಕರಪ್ಪ ಅವರ ಪತ್ನಿ ಮಲ್ಲಿಗೆ ( 59 ) ಇಂದು ನಿಧನ ಹೊಂದಿದ್ದಾರೆ .ಸೋಮವಾರ ಪೇಟೆ ತಾಲೂಕು ಶನಿವಾರಸಂತೆ ಹೋಬಳಿ ಮಾಲಂಬಿ ಗ್ರಾಮದ ನಿವಾಸಿಯಾದ ಶಂಕರಪ್ಪ ಅವರ ಪತ್ನಿ ಇಂದು ಅನಾರೋಗ್ಯದಿಂದ ಮೃತಪಟ್ಟಿದ್ದು ಮೃತರ ಅಂತ್ಯಕ್ರಿಯೆ ನಾಳೆ 3 ಘಂಟೆಗೆ ಮಾಲಂಬಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ ಮೃತರ ಆತ್ಮಕ್ಕೆ ಶಾಂತಿ ದೊರಕಲೆಂದು ಸಕಲೇಶಪುರ ಆಲೂರು ಬೇಲೂರು ಕೊಡ್ಲಿಪೇಟೆ ಶನಿವಾರಸಂತೆ ಕೇಬಲ್ ಆಪರೇಟರ್ ಅಸೊಶಿಯೇಶನ್ ಸಂತಾಪ ಸೂಚಿಸಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *