Latest Post

ದಲಿತ ಸಂಘರ್ಷ ಸಮಿತಿಯ ಹೋರಾಟಗಾರ ಲಕ್ಷ್ಮಣ್ ಕೀರ್ತಿ ಅವರ ಸಹೋದರ ಎಸ್.ಎಸ್.ಮಂಜುನಾಥ್ ( 60) ಇಂದು ಅನಾರೋಗ್ಯದಿಂದ ತಮ್ಮ ಕುಶಾಲನಗರ ನಿವಾಸಲ್ಲಿ ನಿಧನ ಹೊಂದಿದ್ದಾರೆ. ಪ್ರೋವಿಜ್ ಮ್ಯಾನ್ ಸಿಸ್ಟಮ್ಸ್ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ಬಿ.ಎಂ.ಟಿ.ಸಿ.ಸಂಸ್ಥೆಗೆ ಎಲೆಕ್ಟ್ರಿಕ್ ಬಸ್ ಚಾಲನೆ ಮಾಡಲು ಚಾಲಕರು ಬೇಕಾಗಿದ್ದಾರೆ. ಸಕಲೇಶಪುರ : ಕರಿಯರು ಕಡೆಗಣಿಸಿ ಜನಾಂಗಿಯ ಅಸಮಾನತೆ ಆಚರಣೆಯ ಉತ್ತುಂಗದ ಸಂದರ್ಭದಲ್ಲಿ ಪವಿತ್ರ ಕಾಬಾಕ್ಕೆ ತನ್ನ ಹೆಗಲುಕೊಟ್ಟು ಕಪ್ಪು ವರ್ಣದ ವ್ಯಕ್ತಿಯನ್ನು ಹತ್ತಿಸಿ ಜಗತ್ತಿಗೆ ಸಮಾನತೆಯ ಸಂದೇಶವನ್ನು ಸಾರಿ ಪ್ರವಾದಿ ಮಹಮ್ಮದ್ ಮಾದರಿಯಾದರೂ ಎಂದುಆನೆಮಹಲ್ ಮೋಹಿಯುದ್ದಿನ್ ಜುಮ್ಮಾ ಮಸ್ಜಿದಿನ ಅಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್ ಹೇಳಿದರು. ಸೆಪ್ಟೆಂಬರ್ 14 ರಂದು ಶನಿವಾರ ವಲಯ ಮಟ್ಟದ ಪ್ರತಿಭಾ ಕಾರಂಜಿ. ಸರ್ಕಾರಿ ಪ್ರೌಢಶಾಲೆ ಹೊನ್ನೇನಹಳ್ಳಿ ಕೂಡಿಗೆ ಆಲೂರು ತಾಲೂಕು ಇಲ್ಲಿ ಬಹಳ ಅರ್ಥಪೂರ್ಣವಾಗಿ ಜರುಗಿತು. ಶ್ರೀ ವಿನಾಯಕ ಗೆಳೆಯರ ಬಳಗ ಹೊಸಕೋಪ್ಪಲು ಇವರ ವತಿಯಿಂದ ಗಣೇಶ ವಿಸರ್ಜನಾ ಮಹೋತ್ಸವವನ್ನು ತುಂಬಾ ವಿಜೃಂಭಣೆಯಿಂದ ಆಚರಿಸಲಾಯಿತು

ಸಕಲೇಶಪುರ : ಕಾಡಾನೆಯಿಂದ ಕ್ಯಾಮನ ಹಳ್ಳಿ ಮುರಳಿ ಎಂಬವರ ಮನೆ ಹಾನಿ..

ಸಕಲೇಶಪುರದ ಕ್ಯಾಮನಹಳ್ಳಿ ಗ್ರಾಮದ ಮುರುಳಿ ಎಂಬುವವರ ಮನೆಯ ಮೇಲೆ ರಾತ್ರಿ 10.30 ರ ಸುಮಯದಲ್ಲಿ ಕಿಟಕಿ ಪಕ್ಕ ಇಟ್ಟಿದ್ದ ಭತ್ತ ತಿನ್ನಲು ಕಾಡಾನೆ ದಾಳಿ ಮಾಡಿದೆ. ಆನೆ…

ಆಪರೇಷನ್ ಕಾಂತಿ ಕಾಡಾನೆಯ ಕಾರ್ಯಾಚರಣೆಗೆ ಸರ್ಕಾರದ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿದ ಮಲೆನಾಡು ರಕ್ಷಣಾ ವೇದಿಕೆ…..

*ಆಪರೇಶನ್ ಕಾಂತಿ ಕಾರ್ಯಾಚರಣೆಗೆ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿದ ಮಲೆನಾಡು ರಕ್ಷಣಾ ಸೇನೆ*ಇಂದು ಹೆಬ್ಬನಹಳ್ಳಿಯ ಸುತ್ತಮುತ್ತ ಸಂಚರಿಸುತ್ತಾ 3 ಜನರನ್ನು ಕೊಂದು ಹಲವು ತೊಂದರೆ ನೀಡುತ್ತಾ ತಿರುಗಾಡುತ್ತಿದ್ದ ಕಾಂತಿ…

ಸಕಲೇಶಪುರ : ನೂತನ ಶಾಸಕರಿಗೆ ಕಸಬಾ ಹೋಬಳಿ ಕಾಫಿ ಬೆಳೆಗಾರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು……

ಕಸಬಾ ಹೋಬಳಿ ಬೆಳೆಗಾರ ಸಂಘದ ವತಿಯಿಂದ ಸಕಲೇಶಪುರ ತಾಲ್ಲೂಕು ಕಚೇರಿ ಯಲ್ಲಿ ರೈತರನ್ನು ಸತಾಯಿಸುತ್ತಿದ್ದು ರೈತರಿಗೆ ನ್ಯಾಯ ಕೊಡಿಸುವಂತೆ, ಹಾಗೂ , ಬಿ ಎಮ್ ರಸ್ತೆಯಲ್ಲಿ ವಾಹನ…

ಪ್ರೀತಮ್ ಜೆ ಗೌಡರನ್ನು ಭೇಟಿ ಮಾಡಿದ ವಿ ಹೆಚ್ ಪಿ ಮುಖಂಡ ಸಕಲೇಶಪುರ ರಘು……

ಹಾಸನ ಜಿಲ್ಲೆಯ ಪರಾಜಿತ ಅಭ್ಯರ್ಥಿ ಬಿಜೆಪಿಯ ಮಾಜಿ ಶಾಸಕರದಂತಹ ಪ್ರೀತಂ ಜೆ ಗೌಡರನ್ನು ಕರ್ನಾಟಕ ರಾಜ್ಯ ವಿಶ್ವ ಹಿಂದೂ ಪರಿಷತ್ ಮುಖಂಡ ಹಾಗೂ ಮಲೆನಾಡು ಭಾಗದಲ್ಲಿನ ಪ್ರಬಲ…

ಕೇಬಲ್ ಆಪರೇಟರ್, ಅರೇಹಳ್ಳಿ ನಿತಿನ್ ಸ್ಟುಡಿಯೋ ಮಾಲಿಕರಾದ ನಿತಿನ್ ರವರ ಪೂಜ್ಯ ತಂದೆಯವರಾದ *ಶ್ರೀ ವೆಂಕಟಶೆಟ್ರು* ನಿಧನ

ಸಕಲೇಶಪುರ ಆಲೂರು ಕಟ್ಟಾಯ ಕೊಡ್ಲಿಪೇಟೆ ಶನಿವಾರಸಂತೆ ಕೇಬಲ್ ಆಪರೇಟರ್ ಅಸೋಸಿಯೇಷನ್ ಕೇಬಲ್ ಆಪರೇಟರ್ ಆದ ಅರೇಹಳ್ಳಿ ನಿತಿನ್ ಸ್ಟುಡಿಯೋ ಮಾಲಿಕರಾದ ನಿತಿನ್ ರವರಪೂಜ್ಯ ತಂದೆಯವರಾದ *ಶ್ರೀ ವೆಂಕಟಶೆಟ್ರು*ಮಂಗಳವಾರ…

ಸಕಲೇಶಪುರ : ಬಿಜೆಪಿ ಅಭ್ಯರ್ಥಿ ಗೆಲುವಿನ ಹಿನ್ನೆಲೆಯಲ್ಲಿ 17/05/2023ರಂದು ಸಂಘ ಪರಿವಾರದ ವತಿಯಿಂದ ಪಟ್ಟಣದಲ್ಲಿ ಸ್ವಯಂಪ್ರೇರಿತ ಬೈಕ್ ರ‍್ಯಾಲಿ.

ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಸಂಘ ಪರಿವಾರದ ಕಾರ್ಯಕರ್ತ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಗೆಲುವಿನ ಹಿನ್ನೆಲೆಯಲ್ಲಿ ಸಂಘ ಪರಿವಾರದ ವತಿಯಿಂದ ಪಟ್ಟಣದಲ್ಲಿ ಸ್ವಯಂಪ್ರೇರಿತ ಬೈಕ್ ರ‍್ಯಾಲಿ ದಿನಾಂಕ:…

ಇಂದು ಹೆಬ್ಬನಹಳ್ಳಿ, ಗುಲಗಳಲೆ ಸಮೀಪ ಅರಣ್ಯ ಇಲಾಖೆಯ ವತಿಯಿಂದ ಆನೆಗಳಿಗೆ ರೆಡಿಯೋ ಕಾಲರ್ ಅಳವಡಿಕೆ

ಮಂಗಳವಾರ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಸುತ್ತಮುತ್ತ ಸಂಚರಿಸುತ್ತಿರುವ ಕಾಂತಿ ಎಂಬ ಕಾಡಾನೆಗೆ ರೇಡಿಯೋ ಕಾಲರ್ ಐಡಿ ಅಳವಡಿಸಲಾಗುತ್ತದೆ. ಈ ಸಂಧರ್ಭದಲ್ಲಿ ಡಿ.ಫ್.ಓ ಹರೀಶ್, ಎಸಿಫ್ ಸುರೇಶ್ ,ವಲಯ…

You missed