ಸಕಲೇಶಪುರ : ವೀರಶೈವ ಲಿಂಗಾಯತ ಯುವ ಸೇನೆ ಬೆಳಗೋಡು ಹೋಬಳಿ ಘಟಕ ಸಕಲೇಶಪುರ ಡಾ. ಸಾಗರ್ ಜಾನೆಕೆರೆಯವರಿಗೆ ಈ ದಿನ ಘಟಕದ ವತಿಯಿಂದ ಗೌರವ ಡಾಕ್ಟರೇಟ್ ಪಡೆದಿರುವುದು ಖುಷಿ ತಂದ ವಿಚಾರ

ನಮ್ಮ ಮಲೆನಾಡಿನ ಮಣ್ಣಿನ ಮಗ ಎಂದು ಡಾ. ಸಾಗರ್ ಜಾನಕೆರೆ ಅವರನ್ನು ವೀರಶೈವ ಲಿಂಗಾಯತ ಯುವಸೇನೆ ಬೆಳಗೋಡು ಹೋಬಳಿ ಘಟಕ ವತಿಯಿಂದ ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಅಧ್ಯಕ್ಷರಾದ ನಾಗೇಂದ್ರ ಹೊಸಕೊಪ್ಪಲು ಉಪಾಧ್ಯಕ್ಷರಾದ ಧರ್ಮರಾಜ್ ಖಜಾಂಚಿ ಶಿವಶಂಕರ್ ಕಾರ್ಯದರ್ಶಿ ಆದರ್ಶ್ ಸಂಚಾಲಕರಾದ ಸಾಗರ್ ಈಶ್ವರಹಳ್ಳಿ ವೀರಶೈವ ಮುಖಂಡರು ಬಿಗ್ ಮೊಬೈಲ್ ಮಾಲೀಕರಾದ ಮಧು ಕುಮಾರ್ ಬಾಗೆ ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *