ಸಕಲೇಶಪುರ : ಜೈ ಕರ್ನಾಟಕ ಸಂಘ ಬೆಳ್ಳೇಕೆರೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಂಜೆ 7 ಘಂಟೆಗೆ ರಕ್ಷಿದಿಯ ಪೂರ್ಣಚಂದ್ರ ರಂಗ ಮಂದಿರದಲ್ಲಿ ಮಂಟೆ ಸ್ವಾಮಿ ಕಾವ್ಯ ಪ್ರಯೋಗ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ರಂಗ ಕರ್ಮಿ ಪ್ರಸಾದ್ ರಕ್ಷಿದಿ ತಿಳಿಸಿದ್ದಾರೆ.
ಸಕಲೇಶಪುರ : ಜೈ ಕರ್ನಾಟಕ ಸಂಘ ಬೆಳ್ಳೇಕೆರೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಂಜೆ 7 ಘಂಟೆಗೆ ರಕ್ಷಿದಿಯ ಪೂರ್ಣಚಂದ್ರ ರಂಗ ಮಂದಿರದಲ್ಲಿ ಮಂಟೆ ಸ್ವಾಮಿ ಕಾವ್ಯ ಪ್ರಯೋಗ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ರಂಗ ಕರ್ಮಿ ಪ್ರಸಾದ್ ರಕ್ಷಿದಿ ತಿಳಿಸಿದ್ದಾರೆ.
ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ