ಸಕಲೇಶಪುರ ತಾಲೂಕು, ವರ್ತಕರ ಸಂಘದ ಕಚೇರಿಯಲ್ಲಿ ನೆನ್ನೆ ನಡೆದ ಸಭೆಯ ತೀರ್ಮಾನದಂತೆ ಮುಂದಿನವರಿಗೆ ನೂತನ ಅಧ್ಯಕ್ಷರ ಆಯ್ಕೆ ಹಾಗೂ ಆಡಳಿತ ಮಂಡಳಿಯ ಸದಸ್ಯರ ಹೆಸರುಗಳು ಹೀಗಿವೆ.

*ಗೌರವಾಧ್ಯಕ್ಷರು* – ಉದಯ್ ಹೆಚ್ ಹೆಚ್

ಅಧ್ಯಕ್ಷರು* – ಮಧು ಕುಮಾರ್ ಬಿ ಎಮ್

ಉಪಾಧ್ಯಕ್ಷರು* – ಜವಾಹರ್ ಜೈನ್

*ಪ್ರ. ಕಾರ್ಯದರ್ಶಿ* – ಮಂಜುನಾಥ್ ಹೆಚ್ಆರ್

*ಕೋಶಾಧಿಕಾರಿ* – ಸತ್ಯನಾರಾಯಣ ಎಸ್ ಪಿ

*ಸಹ ಕಾರ್ಯದರ್ಶಿಗಳು-* 1.ರೋಹಿತ್ ಕುಮಾರ್ ಎಸ್ ಆರ್

2. ಲೋಹಿತ್ ಬಿ ಜಿ ಮರ್ಫ್

3. ಅಬ್ದುಲ್ ಖಾದರ್

*ಸಂಘಟನಾ ಕಾರ್ಯದರ್ಶಿಗಳು* 1. ಪೃಥ್ವಿ ಎಸ್ ಗುಪ್ತ

2. ರಾಘವೇಂದ್ರ ಜೆ ಸಿ

3. ಹೆಚ್ ಎನ್ ಮಂಜುನಾಥ್ ಪ್ರಸಾದ್

*ನಿರ್ದೇಶಕರುಗಳು* . ಭಾನುವಾರದ ಮಹಾಸಭೆ ದಿನ ತಿಳಿಸಲಾಗುವುದು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *