ಸಕಲೇಶಪುರ : ಬಾಳ್ಳುಪೇಟೆ ಗ್ರಾ ಪಂ ವ್ಯಾಪ್ತಿಯ ಹಸುಗವಳ್ಳಿ ಕೊಪ್ಪಲಿನಲ್ಲಿ ವಾಸವಾಗಿರುವ ಮಂಜಯ್ಯ s/o ಲೇ.ಸಿದ್ದಯ್ಯ ರವರ ವಾಸದ ಮನೆ ನೆನ್ನೆ ರಾತ್ರಿ ಸುರಿದ ಬಾರಿ ಗಾಳಿ ಮಳೆಗೆ ಮನೆಯ ಗೋಡೆ ಕುಸಿದು ಹೋಗಿದ್ದು ಕೂಡಲೇ ಸಂಬಂದ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಬಡ ಕೂಲಿ ಕಾರ್ಮಿಕ ಮಂಜಯ್ಯ ಅವರ ಮನೆಯನ್ನು ವೀಕ್ಷಿಸಿ ಪರಿಹಾರ ನೀಬೇಕೆಂದು ಹಸುಗವಳ್ಳಿ ಕೊಪ್ಪಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.