ಸಕಲೇಶಪುರ : ತಾಲ್ಲೂಕು ಬೈಕೆರೆ ಶೌರ್ಯ ವಿಪ್ಪತ್ತು ತಂಡದ ವತಿಯಿಂದ ಈ ದಿನ ಬೈಕೆರೆ ಹಾಗೂ ದೊಡ್ಡ ನಾಗರ ಹೋಗುವ ರಸ್ತೆಯಲ್ಲಿ ನೀರು ತುಂಬುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಏಚ್ಚರಿಕೆಯಿಂದ ಇರಬೇಕು ಎಂದು ಮನವರಿಕೆ ಮಾಡಿಲಾಯಿತು.

ಈ ಸಂದರ್ಭದಲ್ಲಿ ಬೈಕೆರೆ ಶೌರ್ಯ ವಿಪ್ಪತ್ತು ತಂಡದ ಸಂಯೋಜಕ ಶಿವಣ್ಣ, ಸ್ವಯಂ ಸೇವಕರಾದ ವಸಂತ, ಬಸವರಾಜು, ಪ್ರದೀಪ್ ಇವರುಗಳು ಹಾಜರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *