ಹಾಸನ ಜಿಲ್ಲೆಯ ವಾಲ್ಮಿಕಿ ಸಂಘದ ಹಿರಿಯ ಮುಖಂಡರಾದ ಜಿ.ಓ.ಮಹಂತಪ್ಪ(79) ಅವರು ಬುದವಾರ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನ ಹೊಂದಿದ್ದರುಮೃತರ ಆತ್ಮಕ್ಕೆ ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಜಿಲ್ಲಾ ದಸಂಸ ಮುಖಂಡರಾದ ವಳಲಹಳ್ಳಿ ವೀರೆಶ್, ನಲ್ಲುಲಿ ಈರಯ್ಯ, ಜೈಭೀಮ್ ಮಂಜು, ನಿವೃತ್ತ ಪಿಡಿಒ ಕುಮಾರಯ್ಯ, ಪತ್ರಕರ್ತ ಸಿ.ಪಿ.ಪ್ರಸನ್ನ ಕುಮಾರ್, ಅನಿಲ್, ಬೈಕರೆ ದೇವರಾಜು, ಚಂದ್ರು, ಉದಯ್, ಕಾರ್ತಿಕ್, ಇತರರು ಸಂತಾಪ ಸೂಚಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *