ಶ್ರೀ ವಿದ್ಯಾಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನಾ ಮಹೋತ್ಸವದ ಕಾರ್ಯಕ್ರಮಗಳು

ಸ್ವಸ್ತಿ! ಶ್ರೀ ಕ್ರೋಧಿ ನಾಮ ಸಂವತ್ಸರದ ಬಾದ್ರಪದ ಮಾಸ ಶುಕ್ಲ ಪಕ್ಷದ ಚಥುರ್ತಿ ದಿನಾಂಕ : 07-9-2024ನೇ ಶನಿವಾರ ಬೆಳಿಗ್ಗೆ : 12-00 ರಿಂದ ಸಲ್ಲುವ ಶುಭ ಲಗ್ನದಲ್ಲಿ 50ನೇ ವರ್ಷದ ಶ್ರೀ ವಿದ್ಯಾ ಗಣಪತಿ ಪ್ರತಿಷ್ಠಾಪನೆ ಮತ್ತು ಪೂಜಾ ಕಾರ್ಯಕ್ರಮಗಳು

ವಿಗ್ರಹ ದಾನಿಗಳು :ಶ್ರೀಮತಿ ಎಸ್.ಆರ್. ಪಲ್ಲವಿ ಶ್ರೀ ಮಧು ಶ್ರೀಮತಿ ಇಂದ್ರರವಿ ಹಾಗೂ ಕುಟುಂಬದವರು (ಭಗವತಿ ಆಟೋ ವರ್ಕ್ಸ್),ರಾಘವೇಂದ್ರನಗರ (ಬಾಳೆಗದ್ದೆ), ಸಕಲೇಪುರ.

ಪ್ರತಿ ದಿನ ರಾತ್ರಿ 7-30ಕ್ಕೆ ಪೂಜಾ ಕಾರ್ಯಕ್ರಮವಿರುತ್ತದೆ.

ಮುಕ್ತಾಯ ಸಮಾರಂಭ : ದಿನಾಂಕ 26-9-2024ನೇ ಗುರುವಾರ ಮತ್ತು ಅಪ್ಪು ಮೆಲೋಡಿಸ್ ಸಕಲೇಶಪುರ ಇವರಿಂದ “ಆರ್ಕೆಸ್ಟ್ರಾ “

ದಿನಾಂಕ : 27-9-2024ನೇ ಶುಕ್ತವಾರ ಬೆಳಿಗ್ಗೆ : 10-30 ರಿಂದ “ಶ್ರೀ ಗಣಪತಿ ಹೋಮ” ಕಾರ್ಯಕ್ರಮ ನಂತರ ತೀರ್ಥಪ್ರಸಾದ ವಿನಿಯೋಗ

ದಿನಾಂಕ : 28-9-2024ನೇ ಶನಿವಾರ ಮಧ್ಯಾಹ್ನ 1-00 ಗಂಟೆಗೆ ಶ್ರೀ ಸ್ವಾಮಿಯವರ ಪೂಜೆಯೊಂದಿಗೆ ಹೊರಟು ರಾಘವೇಂದ್ರನಗರ ಬಡಾವಣೆಯ ರಾಜಬೀದಿಯಲ್ಲಿ ಮೆರವಣಿಗೆಯೊಂದಿಗೆ ಪವಿತ್ರ ಹೇಮಾವತಿ ನದಿಯಲ್ಲಿ ವಿಸರ್ಜಿಸಲಾಗುವುದು.

ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಮಹಾಶಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀಯವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

ಸರ್ವರಿಗೂ ಆದರದ ಸುಸ್ವಾಗತ : ಶ್ರೀ ವಿದ್ಯಾಗಣಪತಿ ಮಿತ್ರ ಮಂಡಳಿರಾಘವೇಂದ್ರನಗರ (ಬಾಳೆಗದ್ದೆ), ಸಕಲೇಶಪುರ

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed