
ಸಕಲೇಶಪುರ : ವಳಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘ 2025 ನೇ ಸಾಲಿನ ಮೊದಲನೇ ಹಂತದ ಕೆ.ಸಿ.ಸಿ ಸಾಲದ ಚೆಕ್ ಗಳನ್ನು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿ. ಏನ್ ಸುಬ್ರಮಣ್ಯ ಹಾಗೂ ಉಪಾಧ್ಯಕ್ಷರಾದ ಕರಡಿಗಾಲ ಪ್ರಸನ್ನ, ಸದಸ್ಯರುಗಳಾದ ಹಿರದರಹಳ್ಳಿ ಹೂವಣ್ಣಗೌಡ,ಕರಡಿಗಾಲ ಹರೀಶ,ಬೊಮ್ಮನಕೆರೆ ಪಾಲಾಕ್ಷ, ಬೊಬ್ಬನಹಳ್ಳಿ ಸುಬ್ರಹ್ಮಣ್ಯ, ಹಿರಿಯೂರು ನಿಂಗಯ್ಯ ಮತ್ತು ಕಾರ್ಯದರ್ಶಿಗಳಾದ ವೆನಿಲ್ಲಾ ಹಾಗೂ ದರ್ಶನ್, ಪಿಗ್ಮಿ ಸಂಗ್ರಹಾಕರಾದ ಮೂರ್ತಿಯವರು ಉಪಸ್ಥಿತರಿದ್ದರು.
