
ಸಕಲೇಶಪುರ : ತಾಲ್ಲೂಕಿನ ಛಾಯಾಗ್ರಹಕರ ಸಂಘದ ವತಿಯಿಂದ ವಿಶ್ವ ಛಾಯಾಗ್ರಾಹಕರ ದಿನದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಇಂದು ಹಣ್ಣುಹಂಪಲುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ವಿನು, ಉಪಾಧ್ಯಕ್ಷ ನಾಗೇಶ್, ಕಾರ್ಯದರ್ಶಿ ರಘು, ಖಜಾಂಚಿ ಸಾಧಿಕ್, ಮಧು, ಜಾನೆಕೆರೆ ಪರಮೇಶ್, ಅರೆಕೆರೆ ಪ್ರಕಾಶ್, ಶ್ರೀನಿವಾಸ್, ಹೆತ್ತೂರು ಮಧು, ವಸಂತ್ ಕುಮಾರ್, ರವಿರಾಜ್, ಬ್ಯಾಕರವಳ್ಳಿ ಚಂದ್ರು, ರಾಜು, ಸುನಿಲ್, ಪ್ರದೀಪ್, ಜಶ್ವಂತ್,ಸುದೀಶ್, ಹರ್ಷ, ಬೈಕೆರೆ ನಾಗೇಶ್, ಕೃಷ್ಣ ಇನ್ನು ಮುಂತಾದವರು ಉಪಸ್ಥಿತರಿದ್ದರು.





