ಸಕಲೇಶಪುರದ:ಪಟ್ಟಣದ ಬಜರಂಗದಳ ಕಾರ್ಯಕರ್ತರಿಂದ 4 ಗೋವುಗಳ ರಕ್ಷಣೆ ಸುಮಾರು 15 ಕಿ.ಮೀ ವಾಹನವನ್ನು ಹಿಂಬಾಲಿಸಿ ಅಶೋಕ್ ಲೈಲ್ಯಾಂಡ್ ವಾಹನವನ್ನು ತಡೆಹಿಡಿದು ಗೋವುಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *