
ಸಕಲೇಶಪುರ: ಸವಿತಾ ಸಮಾಜ ಹಾಗೂ ವಿವೇಕ ಜಾಗ್ರತ ಬಳಗ ಇವರ ವತಿಯಿಂದ ನಾಳೆ ಬೆಳಗ್ಗೆ 5 30 ರಿಂದ ಯೋಗ ಹಾಗೂ ಗುರುವಂದನಾ ಕಾರ್ಯಕ್ರಮ ವನ್ನು ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.. ನಗರದ ಎಲ್ಲಾ ಯೋಗದ ಬಂಧುಗಳಿಗೂ ಕಾರ್ಯಕ್ರಮಕ್ಕೆ ಹೃದಯ ಪೂರ್ವಕ ಆಹ್ವಾನ ಕೋರಿದ್ದಾರೆ

ಸಕಲೇಶಪುರ: ಸವಿತಾ ಸಮಾಜ ಹಾಗೂ ವಿವೇಕ ಜಾಗ್ರತ ಬಳಗ ಇವರ ವತಿಯಿಂದ ನಾಳೆ ಬೆಳಗ್ಗೆ 5 30 ರಿಂದ ಯೋಗ ಹಾಗೂ ಗುರುವಂದನಾ ಕಾರ್ಯಕ್ರಮ ವನ್ನು ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.. ನಗರದ ಎಲ್ಲಾ ಯೋಗದ ಬಂಧುಗಳಿಗೂ ಕಾರ್ಯಕ್ರಮಕ್ಕೆ ಹೃದಯ ಪೂರ್ವಕ ಆಹ್ವಾನ ಕೋರಿದ್ದಾರೆ
ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ