👉👉👉 ಇಂದು ಕಾಡಾನೆಗಳ ಸಂಚಾರ ಕಂಡು ಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು.

ಕಾಡಾನೆಗಳು–ರಾಮಚಂದ್ರ ಅವರ ತೋಟ ಇಬ್ಬಡಿ ( ಕೊಣ್ಣೂರು )
ಕಾಡಾನೆಯೊಂದು –ಪಿಂಟು ತೋಟ ಕೆಂಪೆಹನಾಲ್ —
ಕಾಡಾನೆಗಳು—ಭಾರತಿ ಪ್ಲಾಂಟೇಶನ್ ಮಲಗಳಲೆ-
ಕಾಡಾನೆಗಳು–ಬಿಕ್ಕೆ ಹಿತ್ತಲು ಹೆಗ್ಗೋವೆ —
ಕಾಡಾನೆಗಳು–ಬಿಕ್ಕೆಹಿತ್ತಲು ಕೆಲವಳ್ಳಿ
ಕಾಡಾನೆಗಳು–ನಹಿಬ ಅವರ ತೋಟ ಗುರ್ಗಿಹಳ್ಳಿ &ರಾಜ್ ಶೆಟ್ಟಿ ತೋಟ ಚೀಕನಹಳ್ಳಿ –
ಕಾಡಾನೆಗಳು–ರಾಮೇಗೌಡರು ತೋಟ ಹಾಗೂ ರಾಘವ ಅವರ ಕಾಡು ಬಿಲ್ಲಳ್ಳಿ –
ಕಾಡಾನೆಯೊಂದು –ನೀಲಗಿರಿ ನಡುತೋಪು ಬಾಳೆಕೆರೆ — ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528 9480817460 ಗೆಸಂಪರ್ಕಿಸಿ.

