
ಸಕಲೇಶಪುರ : ತಾಲ್ಲೂಕಿಗೆ ನೂತನ ತಹಸೀಲ್ದಾರ್ ಆಗಿ ಆಗಮಿಸಿರುವ ಕೆ ಪುರಂದರ್ ರವರನ್ನು ಬೇಟಿ ಮಾಡಿ ಸ್ವಾಗತ ಕೋರಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷರಾದ ಕರಗೂರು ರಾಮಚಂದ್ರ, ಕಾರ್ಯದರ್ಶಿಗಳಾದ ಹಲಸುಲಿಗೆ ನಿಖಿಲ್, ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರಾದ ನೀಲಕಂಠ, ಭಾಸ್ಕರ, ಗಿರೀಶ್, ಸಮೃದ್ ಮತ್ತು ಆಹಾರ ಶಿರಸ್ಧೆದರರಾದ ಗೀತಾಂಜಲಿ ಮತ್ತು ಆಹಾರ ನಿರೀಕ್ಷಕರಾದ ವಸಂತ್, ಪ್ರಮೋದ್ ಹಾಜರಿದ್ದರು.
