ಸಕಲೇಶಪುರ : 23-12-2023 ರ ಶನಿವಾರದಂದು ಐತಿಹಾಸಿಕ ರಾಮಮಂದಿರದಿಂದ *ಮಂತ್ರಕ್ಷತೆ* ಸಕಲೇಶಪುರ ನಗರಕ್ಕೆ ಪುರಪ್ರವೇಶ ಆಗಲಿದೆ

ಬೆಳಿಗ್ಗೆ ಸಮಯ 10-00 ಕ್ಕೆ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಪೂರ್ಣಕುಂಭ ಹಾಗೂ ಮಂಗಳವಾದ್ಯದೊಂದಿಗೆ ನಗರದ ಬ್ಯಾಕರವಳ್ಳಿ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ನೆಡೆಯುವ ಸಮಾವೇಷಕ್ಕೆ ಬರಲಿದೆ

ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಸಕಲೇಶ್ವರಸ್ವಾಮಿ ದೇವಸ್ಥಾನದ ಬಳಿ ಆಗಮಿಸಬೇಕಾಗಿ ಈ ಮೂಲಕ ವಿನಂತಿ…!!!

ಇಂತಿ : ಶ್ರೀರಾಮಲಲ್ಲಾ ಪ್ರತಿಷ್ಠಾಪನಾ ಸಮಿತಿ.ಸಕಲೇಶಪುರ

ನಂದನ್ .ಎನ್ ತಾಲ್ಲೂಕು ಸಹಸಂಯೋಜಕ್

ಸಂಪರ್ಕಿಸಿ :9844424160

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *