
ಪಾಳ್ಯ ಬಳಿ ಕಾರು ಬೈಕ್ ಅಪಘಾತ
ಬೈಕ್ ಸವಾರನ ಕಾಲು ಕಟ್ : ಪಾಳ್ಯ ಬಳಿ ಚಿಗಳುರಿನ ರಂಗನಾಥ್ ಗಾಯಗೊಂಡ ಬೈಕ್ ಸವಾರ.
ರಾಷ್ಟ್ರೀಯ ಹೆದ್ದಾರಿ 75 ರ ಪಾಳ್ಯ ಹೈ ಸ್ಕೂಲ್ ಬಳಿ ನೆಡೆದ ಘಟನೆ.
ಹೆದ್ದಾರಿಯಲ್ಲಿ ಯಾವುದೇ ಸೂಚನಾ ಫಲಕ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರ ಆರೋಪ.





ಪಾಳ್ಯ ಬಳಿ ಕಾರು ಬೈಕ್ ಅಪಘಾತ
ಬೈಕ್ ಸವಾರನ ಕಾಲು ಕಟ್ : ಪಾಳ್ಯ ಬಳಿ ಚಿಗಳುರಿನ ರಂಗನಾಥ್ ಗಾಯಗೊಂಡ ಬೈಕ್ ಸವಾರ.
ರಾಷ್ಟ್ರೀಯ ಹೆದ್ದಾರಿ 75 ರ ಪಾಳ್ಯ ಹೈ ಸ್ಕೂಲ್ ಬಳಿ ನೆಡೆದ ಘಟನೆ.
ಹೆದ್ದಾರಿಯಲ್ಲಿ ಯಾವುದೇ ಸೂಚನಾ ಫಲಕ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರ ಆರೋಪ.




ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ