
ಸಕಲೇಶಪುರ : ಪಟ್ಟಣದ ಲಕ್ಷ್ಮೀಪುರ ಬಡವಾಣೆಯ ಅರಣ್ಯ ಕಚೇರಿ ಮುಂಭಾಗ ಇದ್ದ ಭಾರಿ ಗಾತ್ರದ ಮರ ಬಿದ್ದ ಘಟನೆ ನಡೆದಿದೆ.
ಈ ಘಟನೆಯಲ್ಲಿ ಮರ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ, ಹಾಗೂ ವಿದ್ಯುತ್ ಕಂಬಗಳು ಮುರಿದು ಪರಿಣಾಮ ಈ ಭಾಗದ ಜನರಿಗೆ ವಿದ್ಯುತ್ ಕಂಬಗಳನ್ನು ಸರಿಪಡಿಸುವ ವರೆಗೆ ವಿದ್ಯುತ್ ಸಮಸ್ಯೆ ಉಂಟಾಗಿದೆ



