
ಆಲೂರು: ತಾಲ್ಲೂಕಿನ ಕೆ.ಕೋಟೆ ಹೋಬಳಿಯ ಅಬ್ಬನ ಗ್ರಾಮದಲ್ಲಿ ಸುಗ್ಗಿ ವಿಜ್ರಂಭಣೆಯಿಂದ ನೆಡೆಯಿತು
ಸುಗ್ಗಿಯಮ್ಮ,ಶಿಲವಂತಮ್ಮ,ಚೌಕಳಿಯಮ್ಮ,ಹಿರಿಯಮ್ಮ, ದೇವಿರಮ್ಮ, ಹುಚ್ಚಮ್ಮ, ಕೆಂಚಮ್ಮ ಹಾಗೂ ಕುಮಾರಸ್ವಾಮಿ ವಿಗ್ರಹಗಳನ್ನು ಸುಗ್ಗಿ ಕಟ್ಟೆಯಲ್ಲಿ ಪ್ರತಿಸ್ಟಾಪಿಸಿ ಪೂಜಾ ಕಾರ್ಯಕ್ರಮ ನೆಡೆಸಿ ಭಕ್ತಾದಿಗಳ ದರ್ಶನಕ್ಕೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳಿಗೆ ಅವಕಾಶವನ್ನು ಮಾಡಿಕೋಡಲಾಯಿತು
