
ಸಕಲೇಶಪುರ : ಪಟ್ಟಣದ ಕುಶಾಲನಗರ ಬಡಾವಣೆಯ 7 ನೇ ವಾರ್ಡಿನ ಎಸ್.ಪಿ.ರಸ್ತೆಯಲ್ಲಿ ಇತ್ತೀಚೆಗೆ ಮಾಡಲಾದ ಬಾಕ್ಸ್ ಚರಂಡಿ ಕಾಮಗಾರಿಗಾಗಿ ಹಾಕಲಾಗಿದ್ದ ಮಣ್ಣಿನ ರಾಶಿಯಿಂದಾಗಿ ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ತೊಂದರೆಯಾಗುತ್ತಿದ್ದನ್ನು ಗಮನಿಸಿದ TV 46 ಚಾನಲ್ ಸುದ್ದಿ ಬಿತ್ತರಿಸಲಾಗಿತ್ತು
ಇದರಿಂದ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಗುತ್ತಿಗೆದಾರರಿಂದ ಇಂದು ತೆರುವುಗೊಳಿಸಿದ್ದಾರೆ.
ಸುದ್ದಿ ಬಿತ್ತರಿಸಿದ TV 46 ಚಾನಲ್ ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



