ತಾಲೂಕು ವ್ಯವಸಾಯೋತ್ಪನ್ನ ಕೃಷಿ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನ ಬೆಂಬಲಿತ ಕೂಟ ಜಯಗಳಿಸಿದೆ.

ಒಟ್ಟು 13 ಸ್ಥಾನಗಳಿಗೆ ನಡೆದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ಶನಿವಾರ ನಡೆದಿದ್ದು ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕೂಟದ ಅಭ್ಯರ್ಥಿಗಳು ಜಯಗಳಿಸಿದ್ದಾರೆ

ಎ. ಗುಂಪಿನಲ್ಲಿಬಸವರಾಜು,ಕೆ.ಬಿ.ರಾಮಚಂದ್ರ.ಕೆ.ಕೆಚನ್ನಮಲ್ಲಿಕಾರ್ಜುನ.ಐ.ಡಿ.ಚಂದ್ರಶೇಖರ್.ಜೆ.ಎಸ್.ಉಮೇಶ್ ಹೆಚ್.ಜೆ. ಜಯಗಳಿಸಿದ್ದರೆ

ಬಿ.ಗುಂಪಿನಲ್ಲಿಶಶಿಕುಮಾರ್,ಕಿರುವಾಲೆ

ಪುಟ್ಟಸ್ವಾಮಿಗೌಡ ಜೆಡಿ ಜಾತಹಳ್ಳಿ

ಚೈತ್ರಾ ನವೀನ್ ಹಸಿಡೆ

ಗೀತಾ ಉದೇವಾರ

ಸೂರ್ಯ ಎಸ್.ಕೆ.ಸಕಲೇಶಪುರ

ರವಿಕುಮಾರ್.ಎ. ಆರ್ ಅಗನಿ

ಆನಂದ್ ಕಿರುವಾಲೆ

ಹರೀಶ್ ನಾಯಕ್,ಲಕ್ಕುಂದ.ಇವರುಗಳು ಜಯಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಬಾಲಚಂದ್ರ ಘೋಷಣೆ ಮಾಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *