ಸಕಲೇಶಪುರ : ಪಟ್ಟಣದ ಅಚಿವರ್ಸ್ ಮತ್ತು ಪ್ರಜ್ಞಾ ಆಂಗ್ಲ ಶಾಲೆ ವಿದ್ಯಾರ್ಥಿಗಳಿಗೆ ಆಕಸ್ಮಿಕವಾಗಿ ಯಾವುದೇ ಸಂದರ್ಭದಲ್ಲಿ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಬೆಂಕಿಯನ್ನು ಆರಿಸುವ ಮತ್ತು ಅವಘಡದ ಬಗ್ಗೆ ಅಣಕು ನೋಟವನ್ನು ಪ್ರದರ್ಶನ ಮಾಡಲಾಯಿತು.

ಈ ಸಂಧರ್ಭದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಠಾಣಾ ಅಧಿಕಾರಿಗಳಾದ ಸಫಿಕ್ ತಹಸಿಲ್ದಾರ್, ರಾಜು, ಮಹಮ್ಮದ್ ಇಸಾಕ್, ಮಂಜೇಗೌಡ, ಅಂಬರೀಶ್, ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಕಾರ್ತಿಕ್, ಶಾಲೆಸಿಬ್ಬಂದಿಗಳು ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *