ಸಕಲೇಶಪುರ :- ತಾಲ್ಲೂಕಿನ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಧಿಕಾರ ಚುಕ್ಕಾಣಿ ಹಿಡಿದ ಕೃಷ್ಣಪ್ಪ ಪೂಜಾರಿ ತಮ್ಮ ಸಂಸ್ಥೆ ಮೂಲಕ ಪದಾಧಿಕಾರಿಗಳನ್ನು ಸೇರಿಸಿಕೊಂಡು ಸೇವಾ ಕಾರ್ಯಕ್ರಮ ಶುರುಮಾಡಿದ್ದಾರೆ.

ಇದರ ಪ್ರಾರಂಭಿಕ ಸೇವೆಯಾಗಿ ಇಂದು ಕಬ್ಬಿನಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಪ್ರಿಂಟರ್ ಕೊಡುಗೆಯಾಗಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಕಲೇಶಪುರ ತಾಲ್ಲೂಕು ಲಯನ್ಸ್ ಕಾರ್ಯದರ್ಶಿ ವೆಂಕಟೇಶ್ ಕೆ.ಆರ್ ,ಖಜಾಂಚಿ ಪ್ರೇಮನಾಥ್,ಲಯನ್ ಸದಸ್ಯರುಗಳಾದ ಲಯನ್ ವಿಠ್ಠಲ್,ಲಯನ್ ವಿಶ್ವನಾಥ್, ಲಯನ್ ಗಿರೀಶ್ ಮಂಜು, ಲಯನ್ ಬಬೀತ ವಿಶ್ವನಾಥ್,ಲಯನ್ ಅಬ್ದುಲ್ ಖಾದರ್ ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *