ಸಕಲೇಶಪುರ ಉದೇವಾರ ಹೆಬ್ಬನಹಳ್ಳಿ ಬೆಳಗೋಡು ಮಾರ್ಗವಾಗಿ ಮೈಸೂರಿಗೆ ಸಂಚಾರಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ಸೊಂದು ಮಿಲ್ ಸಮೀಪ ಹೆಬ್ಬನಹಳ್ಳಿ ತಿರುವಿನಲ್ಲಿ ಮರ ತುಂಬಿದ ಟ್ಯಾಕ್ಟರ್ ಬರುತ್ತಿದ್ದಾಗ ಸೈಡ್ ಕೊಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರಸ್ತೆಯಿಂದ ಮಣ್ಣಿನ ರಸ್ತೆಗೆ ಬಸ್ ಇಳಿದ ಪರಿಣಾಮ ಬಸ್ ಪ್ರಯಾಣಿಕರನ್ನು ಸುರಕ್ಷಿತವಾಗಿ ತಮ್ಮ ಸಮಯ ಪ್ರಜ್ಞೆಯಿಂದ ಡ್ರೈವರ್ ಮತ್ತು ಕಂಡಕ್ಟರ್ ಎಲ್ಲರನ್ನೂ ಕೆಳಗಿಳಿಸಿದ್ದಾರೆ.

ಬಸ್ ನಲ್ಲಿ ಇದ್ದ ಪ್ರಯಾಣಿಕರು ಮತ್ತು ಹೊಸಕೊಪ್ಪಲು ಗ್ರಾಮಸ್ಥರು ಡ್ರೈವರ್ ಮತ್ತು ಕಂಡಕ್ಟರಿಗೆ ನಾಗೇಂದ್ರ ಹೊಸಕೊಪ್ಪಲು ಚೇತನ್ ಹೊಸಕೊಪ್ಪಲು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *