
ಯಸಳೂರು ಹೋಬಳಿ ಬೆಳೆಗಾರ ಸಂಘದ 2024 -26 ನೇ ಸಾಲಿನ ನೂತನ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಬಿ ಗಂಗಾಧರ್ ಯಡಿಕೇರಿ ಆಯ್ಕೆಯಾದರು.
ಕಾರ್ಯದರ್ಶಿಯಾಗಿ ಚನ್ನಕೇಶವ, ಖಜಾಂಚಿಗಳಾಗಿ ಪ್ರೀತಮ್ ಮಂಜೂರು, ಗೌರವ ಸಲಹೆಗಾರರಾಗಿ ಅನಿಲ್ ಯಸಳೂರು, ಹಾಗೂ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೂ ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರ ಸಂಘದಿಂದ ಅಭಿನಂದನೆಗಳು.
