ಸಕಲೇಶಪುರ : ತಾಲ್ಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-29 ರ ಅವಧಿಗೆ ನೂತನ ಅಧ್ಯಕ್ಷರಾಗಿ ತಮ್ಮಣ್ಣಶೆಟ್ಟಿ ವೈ ಎಸ್ ಶಿಕ್ಷಕರು ಸ ಕಿ ಪ್ರಾ ಶಾಲೆ ಹಳೆಕೆರೆ ಇವರು ಭಾರಿ ಅಂತರದಿಂದ ಆಯ್ಕೆಯಾಗಿದ್ದಾರೆ

ನೂತನ ಅಧ್ಯಕ್ಷರಿಗೆ ತಾಲೂಕಿನ ಸಮಸ್ತ ನೌಕರರು ಅಭಿನಂದಿಸಿರುತ್ತಾರೆ

ನನಗೆ ಲಭಿಸಿರುವ ಸದವಕಾಶವನ್ನು ನೌಕರರ ಸಮಸ್ಯೆಗಳಿಗೆ ಸ್ಪಂದಿಸಲು ಮೀಸಲಿಡುವುದಾಗಿ ನೂತನ ಅಧ್ಯಕ್ಷರಾದ ತಮ್ಮಣ್ಣಶೆಟ್ಟಿ ವೈ ಎಸ್ ಹೇಳಿಕೆ ನೀಡಿರುತ್ತಾರೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *