ಸಕಲೇಶಪುರ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನಿರ್ದೇಶಕರುಗಳ ಆಯ್ಕೆ.

ಪಟ್ಟಣದ ಮೂರ್ತಿ ಸ್ಟುಡಿಯೋದಲ್ಲಿ ನಡೆಯಿತು .

ಗೌರವ ಅಧ್ಯಕ್ಷರು, ಸಲಹೆಗಾರರು ಕರುಣಾಕರ್ ಕೆ .

ಅಧ್ಯಕ್ಷರು ವಿನು ಗೌಡ ಹಲಸುಲಿಗೆ.

ಉಪಾಧ್ಯಕ್ಷರು ಸೂರ್ಯ. ನಾಗೇಶ್

ಕಾರ್ಯದರ್ಶಿ ರಘು ಅಭಿಮಾನ ಸ್ಟುಡಿಯೋ.

ಖಜಾಂಚಿ ಇಮೇಜ್ ಸಾಧಿಕ್ ರವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ವೃತ್ತಿ ಬಾಂಧವ ಛಾಯಾಚಿತ್ರ ಗ್ರಾಹಕರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *