
ಹಾಸನ ::ತಾಲ್ಲೂಕು ಸಾಲಗಾಮೆ ಹೋಬಳಿಯ ನಿಟ್ಟೂರು ಗ್ರಾಮದಲ್ಲಿ ಶ್ರೀ ಉಕ್ಕಿನ ಕಂತೆ ಉದೇಶ್ವರಸ್ವಾಮಿ ದೇವಾಲಯದ ಜಿರ್ಣೋದ್ದಾರ ಹಾಗೂ ನೂತನ ದೇವಾಲಯ ಲೋಕರ್ಪಣಾ ಮಹೋತ್ಸವ ಕಾರ್ಯಕ್ರಮವನ್ನು ದಿನಾಂಕ 5-5-2025 ರಂದು ನಡೆಯಿತು.
ಶ್ರೀ ಸಿದ್ದಗಂಗಾ ಮಠದ ಮಠಾಧೀಶರಾದ ಶ್ರೀ ಸಿದ್ದಲಿಂಗಸ್ವಾಮೀಜಿರವರು ಸಂಜೆ ಭೇಟಿ ನಿಡಿದ ಪರಮ ಪೂಜ್ಯರು ಶ್ರೀ ಉಕ್ಕಿನ ಕಂತೆ ಉದೇಶ್ವರಸ್ವಾಮಿ ದೇವರ ದರ್ಶನ ಪಡೇದು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಡಿಗಳಲೆ ಮಠದ ಮಠಾಧೀಶರಾದ ಇಮ್ಮಡಿ ಶಿವಲಿಂಗ ಸ್ವಾಮಿಜಿ , ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್. ಹಾಸನ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಲಲಾಟ್ ಮೂರ್ತಿ, ಬಿಜೆಪಿ ಮುಖಂಡರಾದ ಕಂಚಮಾರನಹಳ್ಳಿ ಕಾಂತರಾಜ್, ಬಿಜೆಪಿ ಮಾಜಿ ಯುವ ಮೋರ್ಚ್ ಅಧ್ಯಕ್ಷರಾದ ಹೆಚ್ ಎನ್ ನಾಗೇಶ್, ವೀರಶೈವ ಲಿಂಗಾಯತ ಸಮಾಜದ ನಾಗೇಶ್, ಬಜರಂಗದಳದ ನಿಟ್ಟೂರು ಶರತ್,ದೇವಸ್ಥಾನದ ಅರ್ಚಕರಾದ ಸ್ವಾಮಿ ರವರು, ದೇವಸ್ಥಾನ ಸಮೀತಿಯ ಅಧ್ಯಕ್ಷರಾದ ಮಾದೇಗೌಡರು, ಉಪಾಧ್ಯಕ್ಷರಾದ ನಂಜೇಗೌಡರು, ಕಾರ್ಯದರ್ಶೀ ಮಂಜುನಾಥ್, ಖಜಾಂಚಿ ಲಕ್ಷ್ಮಣ ಶೇಟ್ರು, ನಿರ್ಧೇಶಕರಾದ ಮರಿಯಯ್ಯ, ಪುಟ್ಟಸ್ವಾಮಿ, ಬಸವರಾಜಯ್ಯ. ಹುಚ್ಚೇಗೌಡರು, ರಾಮೇಗೌಡರು, ರಾಜಣ್ಣ, ಪರಮೇಶ್, ಪ್ರಕಾಶ್, ಹಾಗೂನಿಟ್ಟೂರ್ ಗ್ರಾಮದವರು ಕೆಲವತ್ತಿ ಹಾಗೂ ಸುತ್ತ ಮುತ್ತ ಗ್ರಾಮಸ್ಥರು, ಮುಖಂಡರು, ದೇವಸ್ಥಾನ ಸಮೀತಿಯ ಪದಾಧಿಕಾರಿಗಳು. ಭಾಗವಹೀಸಿ ಪೂಜ್ಯರ ಅಶ್ರೀವಾದ ಪಡೇದರು.



