ಹಾಸನ : ಜವನಹಳ್ಳಿ ಮಠದಲ್ಲಿ ದಿನಾಂಕ 15-6-2025 ರಂದು ಜವನಹಳ್ಳಿ ಮಠದ ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿ ರವರ ಸಾನಿಧ್ಯದಲ್ಲಿ ಇತ್ತೀಚಿಗೆ ಮೃತರಾದ. ಶ್ರೀ ಜವನಹಳ್ಳಿ ಮಠದ ಭಕ್ತರು, ಹಾಗೂ ಮಠದ ಹೀತರಕ್ಷಣಾ ಸಮೀತಿಯ ನಿರ್ಧೇಶಕರಾದ ದಿವಂಗತ ನೀಲಕಂಠ ( ಪುಟ್ಟಿ) ರವರ ಅಕಾಲಿಕ ನಿಧನಕ್ಕೆ ಜವನಹಳ್ಳಿ ಮಠದ ಹಿತರಕ್ಷಣಾ ಸಮೀತಿ ವತಿಯಿಂದ ನಡೆದ ಸಂತಾಪ ಸೂಚಕ ಸಭೆಯಲ್ಲಿ ಎರಡು ನಿಮೀಷ ಮೌನ ಆಚರಣೆ ಮಾಡಿ ಸಂತಾಪ ಸೂಚಿಸಲಾಯಿತು.

ಈ ಸಂಧರ್ಭದಲ್ಲಿ ಶ್ರೀ ಜವನಹಳ್ಳಿ ಮಠದ ಹೀತರಕ್ಷಣಾ ಸಮಿತಿಯ ಅಧ್ಯಕ್ಷರಾದ ಬಿ ವಿ ಉಮೇಶ್, ಉಪಾಧ್ಯಕ್ಷರಾದ ಕಿರಣ್ ಕುಮಾರ್ ಹೊಸಮನಿ, ಕಾರ್ಯದರ್ಶಿ ಪರಮಶಿವಯ್ಯ, ಸಹಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ನಿರ್ಧೇಶಕರಾದ ಮಂಜುನಾಥ್, ಶೇಖರ್, ಸಂಪತ್ ಕುಮಾರ್, ಹಾಗೂ ಬೇಂದ್ರೆ ಕುಮಾರ್, ಮತ್ತಿತರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *