
ಸಕಲೇಶಪುರ : ತಾಲ್ಲೂಕಿನ ಬಾಗೆ ಗ್ರಾಮ ಪಂಚಾಯಿತಿ ಜೆಡಿಎಸ್ ಬೆಂಬಲಿಗರ ಪಾಲು.
ಅಧ್ಯಕ್ಷರಾಗಿ ರೇಖಾ ಗೋಪಿನಾಥ್,ಉಪಾಧ್ಯಕ್ಷರಾಗಿ ಶ್ರೀನಿವಾಸ್ ಆಯ್ಕೆ .
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್.ಕೆ. ಕುಮಾರಸ್ವಾಮಿ. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುಲೋಚನ ರಾಮಕೃಷ್ಣ. ಮುಖಂಡರುಗಳಾದ. ಸಚಿನ್ ಪ್ರಸಾದ್. ರಾಮಕೃಷ್ಣ. ಜಯಪ್ರಕಾಶ್. ಕವನ ಗೌಡ್ರು. ಉದೀಸ್ ಲೋಕೇಶ್ ಬಾಳುಪೇಟೆ ,ಗೋಪಿನಾಥ್ , ಆನಂದ್ ಎಲ್ಲಾ ಮುಖಂಡರುಗಳು ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.



