ಸಕಲೇಶಪುರ -ಆಲೂರು.ನಿನ್ನೆ ಆನೆ ದಾಳಿಯಿಂದ ಮೃತರಾದ ವೆಂಕಟೇಶ್ ರವರ ಅಂತಿಮ ದರ್ಶನ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಸ್ಥಳೀಯ ಶಾಸಕ ಸಿಮೆಂಟ್ ಮಂಜು, ಜಿಲ್ಲಾಧಿಕಾರಿ ಸತ್ಯಭಾಮ .

ಈ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಭೆ ನಡೆಸಿ ಪರಿಹಾರ ಘೋಷಣೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಡಿ ಎಪ್ ಒ ಮೋಹನ್ ಕುಮಾರ್, ಎ ಸಿ ಎಪ್ ಮಹದೇವ್, ತಾಲ್ಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ದಯಾನಂದ, ಕಾಂಗ್ರೆಸ್ ಮುಖಂಡ ಹೊನ್ನವಳ್ಳಿ ಗಣೇಶ್, ಬಿಜೆಪಿ ಮುಖಂಡರಾದ ಕಾಳಿಂಗ, ಪೂವಯ್ಯ, ಜೆ ಡಿ ಎಸ್ ಮುಖಂಡರಾದ ಎಸ್ ಡಿ ಆದರ್ಶ್, ಭಾಸ್ಕರ್, ಸಂತೋಷ್ ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *