ಭೀಕರ ರಸ್ತೆ ಅಪಘಾತ ಸ್ಥಳದಲ್ಲಿ ಬೈಕು ಸವಾರರ ಸಾವು ಕಾರಿನ ಚಾಲಕ ಪರಾರಿ ಆಲೂರು : ಹಾಸನ ಜಿಲ್ಲೆ ಆಲೂರಿನಲ್ಲಿ ಇಂದು ಭೀಕರ ರಸ್ತೆ ಅಪಘಾತದಿಂದಾಗಿ ಇಬ್ಬರು ಬೈಕು ಸವಾರರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ ಬೈರಾಪುರ ಕಡೆ ಇಂದ ವೇಗವಾಗಿ ಬಂದ KA51MD5980 ಕಾರು. ಆಲೂರು ಕಡೆಯಿಂದ ಹೋಗುತ್ತಿದ್ದ ಬೈಕಿಗೆ ದಿಕ್ಕಿ ಹೊಳಿದ ಪರಿಣಾಮ ಬೈಕು ಸವಾರರು ಸ್ಥಳ ದಲ್ಲಿ ಸಾವನ್ನುಪ್ಪಿದ ಘಟನೆ ಇಂದು ನಡೆದಿದೆ ಬೈಕುಸವಾರರು ರಾಜೇಗೌಡ (58 ವರ್ಷ) ಹೋತಳ್ಳಿಪುರ ನಿವಾಸಿ. ಹಾಗೂ ಪುಟ್ಟೇಗೌಡ (60 ವರ್ಷ) ಮಣಿಗನಹಳ್ಳಿ ನಿವಾಸಿ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಆಲೂರು ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಸ್ಥಳದಲ್ಲಿ ಸಾವನ್ನುಪ್ಪಿದ ಬೈಕುಸವಾರರ ದೇಹವನ್ನು ತಾಲೂಕು ಆಸ್ಪತ್ರೆಗೆ ಸಾಧಿಸಲಾಗಿದೆ ದೊರು ದಾಖಲಿಸಿಕೊಂಡು ಕಾರು ಚಾಲಕನ ಪತ್ತೆಗಾಗಿ ಬಲೆ ಬೀಸಿದ್ದಾರೆ

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *