*ಈ ದಿನ ಕುರುಭತ್ತುರು ಗ್ರಾಮಪಂಚಾಯಿತಿ ವ್ಯಾಪ್ತಿಯ ಶುಕ್ರವಾರಸಂತೆಯಲ್ಲಿ ಶಿವರಾಜು ಈಚಲಪುರ,ವಿಜಯ್ ಕಾಮನಹಳ್ಳಿ,ಮನೋಜ್ ಶೆಟ್ಟಿಹಳ್ಳಿ,ದಿಪ್ಪು ನಡಹಳ್ಳಿ,ಷಣ್ಮುಖ ಶೆಟ್ಟಿಹಳ್ಳಿ ಇವರು ಬಿಜೆಪಿ ಅಭಿವೃದ್ಧಿ ಯನ್ನು ಕಂಡು ಬಿಜೆಪಿ ಯುವಮೋರ್ಚಾ ಅಧ್ಯಕ್ಷರದ ಜಿತು ಶುಕ್ರವಾರಸಂತೆ ರವರ ಸಮುಖದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಯನ್ನು ಸೇರ್ಪಡೆಯಾದರು ಈ ಸಂದರ್ಭದಲ್ಲಿ ಪಕ್ಷದ ಮುಖಂಡರದ ಪ್ರಕಾಶ್,ಸಚೀನ್,ಮಣಿ,ವಿಜಿತ್,ಲೋಹಿತ್ ,ಪ್ರಕಾಶ್ ಕೆನಗನಹಳ್ಳಿ,ಮೋಹನ್,ಧರ್ಮರಾಜ್ ರವರು ಉಪಸ್ಥಿತರಿದ್ದರು..*

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *