
ಶ್ರೀ ಗಳಿಗೆ 73 ವರ್ಷ ವಯಸ್ಸಾಗಿತ್ತು,
ಅನಾರೋಗ್ಯದಿಂದ ಮಠದಲ್ಲಿ ಬೆಳಗ್ಗೆ ವಿದಿವಶವಾಗಿದ್ದಾರೆ.
ಮೈಸೂರು ವಿವಿಯಿಂದ ಇತಿಹಾಸ ಹಾಗೂ ಬೆಂಗಳೂರು ವಿವಿಯಿಂದ ತತ್ತ್ವಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಏಕೈಕ ಭಟ್ಟಾರಕರಾಗಿದ್ದಾರೆ.
ಶೀಗಳ ಸಾವಿಗೆ ನಾಡಿನ ಗಣ್ಯರು ಕಂಬನಿ ಮಿಡಿದಿದ್ದಾರೆ..

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ