
ಕರ್ನಾಟಕ ರಾಜ್ಯ ಆದಿ ದ್ರಾವಿಡ (ತುಳು) ಸಮಾಜ ಸೇವಾ ಸಂಘ.ಸಕಲೇಶಪುರ ತಾಲ್ಲೂಕು ಘಟಕ ಇವರ ವತಿಯಿಂದ ಶಾಸಕರನ್ನು ಸನ್ಮಾನಿಸಿ ಸಮುದಾಯಕ್ಕೆ ಮೂಲ ಭೂತ ಸೌಲಭ್ಯ ಬಗ್ಗೆ ಚರ್ಚಿಸಲಾಯಿತು .
ಈ ಸಂದರ್ಭದಲ್ಲಿ ರಾಜ್ಯ ಉಪದ್ಯಾಕ್ಷರು ಧರ್ಮಣ್ಣ ಬೆಳಗೊಡು ಜಿಲ್ಲಾದ್ಯಕ್ಷರು ರವಿ ನಾರಾಯಣ, ಸಕಲೇಶಪುರ ತಾಲ್ಲೂಕು ಪ್ರದಾನ ಕಾರ್ಯದರ್ಶಿ ಸುನೀಲ್ ದೇವಾಲದಕೆರೆ, ವಸಂತ ಅನೆಮಹಲ್ ಹಾಗೂ ಸಮುದಾಯದ ಕಾರ್ಯಕರ್ತರು ಹಾಜರಾಗಿದ್ದರು.
