ಇತ್ತೀಚೆಗೆ ಹಾಸನದಲ್ಲಿ ಅಭಿವೃದ್ಧಿಯ ನೇತಾರ
ಎಂದೇ ಪ್ರಸಿದ್ದವಾದ ಪ್ರೀತಂಗೌಡರ ಕಾರ್ಯ
ವೈಕರಿಗೆ ಕೆಲವು ಪಕ್ಷದ ಸದಸ್ಯರು ಕೂಡ ಪಕ್ಷ
ತೊರೆದು ಬಿ.ಜೆ.ಪಿ ಪಕ್ಷಕ್ಕೆ ಅಧಿಕೃತವಾಗಿ
ಕೆಲವು ರಾಜಕೀಯ ಧುರೀಣರು ಆಗಮಿಸುತ್ತಿದ್ದು
ಚುಣಾವಣೆ ಎದುರಿಸಲು ಸರ್ವ ವಿಭಾಗದಲ್ಲೂ
ಸಜ್ಜಾಗುತ್ತಿದೆ.ಇದಕ್ಕೆ ಉದಾಹರಣೆ ಎಂಬಂತೆ
ಆಲೂರು ತಾಲೂಕು ಕುಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಹಾಗೂ ಜೆಡಿಎಸ್ ಮುಖಂಡರುಗಳು ಇಂದು ಜೆಡಿಎಸ್ ತೊರೆದು ಜನಪ್ರಿಯ ಶಾಸಕರಾದ ಶ್ರೀ ಪ್ರೀತಮ್ ಜೆ ಗೌಡ ರವರ ಸಾರಥ್ಯದಲ್ಲಿ ಬಿಜೆಪಿ ಸೇರ್ಪಡೆಯಾದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *