ಹಳೇಬೀಡಿನ ಕೆರೆ ಏರಿ ರಸ್ತೆಯಲ್ಲಿ ಬೈಕ್ ಮತ್ತು ಬೊಲೆರೋ ಪಿಕಪ್ ನಡುವೆ ಅಪಘಾತ ಬೈಕ್ ಅಲ್ಲಿ ಬರುತ್ತಿದ್ದ ಗಟ್ತಳ್ಳಿ ವಾಸಿಯಾದ ಮರಿಯಯ್ಯನವರ ಮಗ ದಿನೇಶ್ 26 ಅವರು ಹಳೆಬೀಡಿನಿಂದ ಗಟ್ಟದಳ್ಳಿ ಕಡೆಗೆ ಹೋಗುತ್ತಿದ್ದರು.

ಈ ಸಂದರ್ಭದಲ್ಲಿ ಹಳೇಬೀಡಿನ ಕಡೆಗೆ ಬರುತ್ತಿದ್ದ ಬುಲರ್ ಪಿಕಪ್ ವಾಹನವು ಎದುರಾಗಿ ಬಂದು ಹೊಡೆದು ತಲೆಗೆ ತೀರುವ ಪೆಟ್ಟಾಗಿ ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಸ್ಥಳಕ್ಕೆ ಬಂದ ಹಳೇಬೀಡು ಪೊಲೀಸರು ಸ್ಥಳ ಮಾಜರು ಮಾಡಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *