
ಸಕಲೇಶಪುರ : ಇದೆ ಜುಲೈ 6 ರ ಶನಿವಾರದಂದು ನಡೆಯಲಿರುವ ಸಕಲೇಶಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ನಡೆಯಲಿದ್ದು ಈ ಚುನಾವಣೆಯಲ್ಲಿ ಚನ್ನೇಗೌಡ ( ಮಲ್ಲೇಶ ) ಉಮೇದುವಾರಿಕೆ ಸಲ್ಲಿಸಿದ್ದರು.
ಆದರೆ ಇದೆ ಸಂದರ್ಭದಲ್ಲಿ ಅವರು ಪ್ರವಾಸ ಕೈಗೊಳ್ಳಬೇಕಾಗಿರುವ ಕಾರಣ ತಮ್ಮ ಉಮೇದುವಾರಿಕೆಯಿಂದ ನಿವೃತ್ತಿ ಘೋಷಣೆ ಮಾಡಿದ್ದು ಚುನಾವಣೆಯಲ್ಲಿ ನಮ್ಮ ಸ್ನೇಹಿತರಿಗೆ ನನ್ನ ಬೆಂಬಲ ವ್ಯಕ್ತಪಡಿಸುವುದಾಗಿ ಮಾದ್ಯಮಕ್ಕೆ ತಿಳಿಸಿದ್ದಾರೆ.
