Latest Post

ಬೇಲೂರು : ಯುವತಿಯ ಪ್ರೀತಿಯ ವಿಚಾರಕ್ಕೆ ಯುವಕರ ನಡುವೆ ಘರ್ಷಣೆ: ಚಾಕು ಇರಿತ, ಆರೋಪಿ ಬಂಧನ ಚಂಗಡಹಳ್ಳಿಯಲ್ಲಿ ಜೆಡಿಎಸ್ ಪಕ್ಷದ ಬಿ.ಎಲ್.ಓ ಹಾಗೂ ಕಾರ್ಯಕರ್ತರ ಸಭೆ: ಎಸ್‌ಐಆರ್ ಕುರಿತು ಮಾಹಿತಿ ನೀಡಿದ ಮಾಜಿ ಸಚಿವ ಹೆಚ್.ಕೆ. ಕುಮಾರಸ್ವಾಮಿ ಹಾಸನಾಂಬ ಜಾತ್ರಾ ಮಹೋತ್ಸವ-2026ಕ್ಕೆ ಭರ್ಜರಿ ಸಿದ್ಧತೆ ಆರಂಭ.ಅಕ್ಟೋಬರ್ 29ರಂದು ಶ್ರೀ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಿದ್ದು, ನವೆಂಬರ್ 11ರಂದು ಮುಚ್ಚಲಾಗುತ್ತದೆ. ಜಾತ್ರಾ ಮಹೋತ್ಸವವನ್ನು ಇನ್ನಷ್ಟು ವ್ಯವಸ್ಥಿತ, ಸುರಕ್ಷಿತ ಹಾಗೂ ಭಕ್ತಸ್ನೇಹಿಯಾಗಿ ನಡೆಸಲು ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಅಧಿಕಾರಿಗಳಿಗೆ ಹಲವು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಸಕಲೇಶಪುರ ನಗರದ ಆಟೋ ಚಾಲಕ ಇಕ್ಬಾಲ್ ಅಳಲು ಕೇಳುವವರು ಯಾರೂ…..? ಮಳೆಗೆ ಕತ್ತಲಾದ ಹಳ್ಳಿಗಳಿಗೆ ನಾಳೆಯೊಳಗೆ ಕರೆಂಟ್; ಅಧಿಕಾರಿಗಳಿಗೆ ಶಾಸಕ ಸಿಮೆಂಟ್ ಮಂಜು ಖಡಕ್ ಸೂಚನೆ– ಸಿಬ್ಬಂದಿ ಕೊರತೆ ನೀಗಿಸಲು 40 ಸಿಬ್ಬಂದಿ ಸಕಲೇಶಪುರಕ್ಕೆ, 8 ಸಿಬ್ಬಂದಿ ಆಲೂರಿಗೆ ನಿಯೋಜನೆ: ಶಾಸಕ ಸಿಮೆಂಟ್ ಮಂಜು.

ಸಕಲೇಶಪುರ ಕಸಬಾ ಹೋಬಳಿ ಹಲಸುಲಿಗೆ ಗ್ರಾಮದಲ್ಲಿ ವಿದ್ಯುತ್ ತಂತಿ ತುಂಡಾಗಿ ಜಮೀನಿನಲ್ಲಿ ಬೆಂಕಿ

ಸಕಲೇಶಪುರ ಕಸಬಾ ಹೋಬಳಿ ಹಲಸುಲಿಗೆ ಗ್ರಾಮದಲ್ಲಿ ವಿದ್ಯುತ್ ತಂತಿ ತುಂಡಾಗಿ ಜಮೀನಿನಲ್ಲಿ ಬೆಂಕಿ ಹತ್ತಿ ಅಕ್ಕಪಕ್ಕದ ಕಾಫಿ ತೋಟಕ್ಕೆ ಬೆಂಕಿ ಹತ್ತಿ ಕಾಫಿ ಗಿಡಗಳು ಸುಟ್ಟು ಹೋಗಿದೆ.…

ಕಾಡನೆಗಳಿವೆ ಎಚ್ಚರಿಕೆ!

ಕಾಡಾನೆಯೊಂದು –ಅಕೇಶಿಯಾ ನೆಡುತೋಪು ಅಬ್ಬನ ಕೊಪ್ಪಲು- ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528,9480817460 ಗೆಸಂಪರ್ಕಿಸಿ.ಕಾಡಾನೆಗಳು–ನಿರ್ಮಲಮ್ಮನವರ ತೋಟ,ಹೊಸಕೆರೆ- ಸುತ್ತ ಮುತ್ತ ಕಂಡುಬಂದಿದ್ದು…

ದೇವಿರ ಗುಡ್ಡಕ್ಕೆ ಅಕಸ್ಮಿಕವಾಗಿ ಹಬ್ಬಿದ ಬೆಂಕಿ: ಅಗ್ನಿಶಾಮಕ ದಳ ಹಾಗೂ ನೀಕನಹಳ್ಳಿ ಗ್ರಾಮಸ್ಥರ ಕಾರ್ಯಾಚರಣೆಯಿಂದ ನಂದ ಬೆಂಕಿ

ದೇವಿರ ಗುಡ್ಡಕ್ಕೆ ಅಕಸ್ಮಿಕವಾಗಿ ಹಬ್ಬಿದ ಬೆಂಕಿ: ಅಗ್ನಿಶಾಮಕ ದಳ ಹಾಗೂ ನೀಕನಹಳ್ಳಿ ಗ್ರಾಮಸ್ಥರ ಕಾರ್ಯಾಚರಣೆಯಿಂದ ನಂದ ಬೆಂಕಿಸಕಲೇಶಪುರ: ದೇವಿರ ಗುಡ್ಡಕ್ಕೆ ಅಕಸ್ಮಿಕವಾಗಿ ಬಿದ್ದ ಬೆಂಕಿಯನ್ನು ಅಗ್ನಿಶಾಮಕದಳದವರು ನೀಕನಹಳ್ಳಿ…

ಧೂಮಪಾನ ಮಾಡದ ಜನರೇ ʼಶ್ವಾಸಕೋಶದ ಕ್ಯಾನ್ಸರ್‌ʼಗೆ ಹೆಚ್ಚು ಒಳಗಾಗುತ್ತಾರೆ

ವಿಶ್ವಾದ್ಯಂತ ಸಾವಿಗೆ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ. ಶ್ವಾಸಕೋಶದ ಕ್ಯಾನ್ಸರ್ ನಿಂದಾಗಿ ಅನೇಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನಂತರ ಶ್ವಾಸಕೋಶದ ಕ್ಯಾನ್ಸರ್ ಅತ್ಯಂತ…

ಮಾನವ ದೋಷವೇ ಪೋಖರಾ ವಿಮಾನ ದುರಂತಕ್ಕೆ ಕಾರಣ: ವರದಿ

ಕಾಠ್ಮಂಡು: ಕಳೆದ ತಿಂಗಳು ನೇಪಾಳದಲ್ಲಿ ನಡೆದ ಯೇತಿ ಏರ್‌ ಲೈನ್ಸ್ ವಿಮಾನ ಪತನಕ್ಕೆ ಮಾನವ ದೋಷವೇ ಕಾರಣ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಜನವರಿ 15 ರಂದು ಕಠ್ಮಂಡುವಿನ…

You missed