Latest Post

ಗೋಮಾಂಸ ಮಾರಾಟ ಯತ್ನ – ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರ ಮಾಹಿತಿ ಆಧರಿಸಿ ನಗರ ಠಾಣಾ ಪೊಲೀಸರ ದಾಳಿ. ಸಕಲೇಶಪುರ : ಪಟ್ಟಣದ ಪುರಸಭೆ ಕಚೇರಿಗೆ ನುಗ್ಗಿ ಕರ್ತವ್ಯ ನಿರತ ಅಧಿಕಾರಿ ನಟರಾಜ್ ಅವರಿಗೆ ಚಪ್ಪಲಿ ತೋರಿಸಿ ಬೆದರಿಕೆ ಹಾಕಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪುರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ಕಾಫಿ ಬೆಳೆಗಾರರ ಸಂಕಷ್ಟ ದೇಶದ ಬೇರೆ ಯಾವ ಬೆಳೆಗಾರರಿಗೂ ಇಲ್ಲ: ಶಾಸಕ ಸಿಮೆಂಟ್ ಮಂಜು.ಮಳೆ, ಕಾರ್ಮಿಕರ ಕೊರತೆ, ಕಾಡಾನೆ ಹಾವಳಿ ನಡುವೆ ತಂತ್ರಜ್ಞಾನವೇ ಉಳಿವಿನ ದಾರಿ – ಬೆಳೆಗಾರರ ಸಮಾವೇಶದಲ್ಲಿ ಕರೆ. ಸಂವಿಧಾನವೇ ಸಮಾನತೆ, ಸ್ವಾತಂತ್ರ್ಯದ ಶಕ್ತಿ: ಶಾಸಕ ಸಿಮೆಂಟ್ ಮಂಜು ಮಾನವ ಜೀವ ಪ್ರಕೃತಿಯ ಅದ್ಭುತ ಸೃಷ್ಟಿಗಳಲ್ಲೊಂದು ನಮ್ಮ ಮನಸ್ಸಿನ ನಿಯಂತ್ರಣ ಮತ್ತು ಒಳ್ಳೆಯ ಆಲೋಚನೆಗಳಿಂದ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಿಲ್ ಕುಮಾರ್ ಎಸ್ ಎಸ್ .

ದೇವಿರ ಗುಡ್ಡಕ್ಕೆ ಅಕಸ್ಮಿಕವಾಗಿ ಹಬ್ಬಿದ ಬೆಂಕಿ: ಅಗ್ನಿಶಾಮಕ ದಳ ಹಾಗೂ ನೀಕನಹಳ್ಳಿ ಗ್ರಾಮಸ್ಥರ ಕಾರ್ಯಾಚರಣೆಯಿಂದ ನಂದ ಬೆಂಕಿ

ದೇವಿರ ಗುಡ್ಡಕ್ಕೆ ಅಕಸ್ಮಿಕವಾಗಿ ಹಬ್ಬಿದ ಬೆಂಕಿ: ಅಗ್ನಿಶಾಮಕ ದಳ ಹಾಗೂ ನೀಕನಹಳ್ಳಿ ಗ್ರಾಮಸ್ಥರ ಕಾರ್ಯಾಚರಣೆಯಿಂದ ನಂದ ಬೆಂಕಿಸಕಲೇಶಪುರ: ದೇವಿರ ಗುಡ್ಡಕ್ಕೆ ಅಕಸ್ಮಿಕವಾಗಿ ಬಿದ್ದ ಬೆಂಕಿಯನ್ನು ಅಗ್ನಿಶಾಮಕದಳದವರು ನೀಕನಹಳ್ಳಿ…

ಧೂಮಪಾನ ಮಾಡದ ಜನರೇ ʼಶ್ವಾಸಕೋಶದ ಕ್ಯಾನ್ಸರ್‌ʼಗೆ ಹೆಚ್ಚು ಒಳಗಾಗುತ್ತಾರೆ

ವಿಶ್ವಾದ್ಯಂತ ಸಾವಿಗೆ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ. ಶ್ವಾಸಕೋಶದ ಕ್ಯಾನ್ಸರ್ ನಿಂದಾಗಿ ಅನೇಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನಂತರ ಶ್ವಾಸಕೋಶದ ಕ್ಯಾನ್ಸರ್ ಅತ್ಯಂತ…

ಮಾನವ ದೋಷವೇ ಪೋಖರಾ ವಿಮಾನ ದುರಂತಕ್ಕೆ ಕಾರಣ: ವರದಿ

ಕಾಠ್ಮಂಡು: ಕಳೆದ ತಿಂಗಳು ನೇಪಾಳದಲ್ಲಿ ನಡೆದ ಯೇತಿ ಏರ್‌ ಲೈನ್ಸ್ ವಿಮಾನ ಪತನಕ್ಕೆ ಮಾನವ ದೋಷವೇ ಕಾರಣ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಜನವರಿ 15 ರಂದು ಕಠ್ಮಂಡುವಿನ…

You missed