Latest Post

ಆಲೂರು :ವಿದ್ಯೆ ಯಾರ ಮನೆ ಸ್ವತ್ತಲ್ಲ ಕಲಿಯುವ ಛಲವಿದ್ದರೆ ಏನನ್ನು ಬೇಕಾದರು ಸಾಧಿಸಬುಹುದುಎಂಬುದನ್ನ ಹಳ್ಳಿಯ ಹುಡುಗಿ ತೋರಿಸಿದ್ದಾಳೆ ಎಂದು ಕಣತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೃಥ್ವಿ ಜಯರಾಮ್ ತಿಳಿಸಿದರು. ಚನ್ನರಾಯಪಟ್ಟಣ ತಾಲ್ಲೂಕು ಡಿ. ಕಾಳೇನಹಳ್ಳಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವತಿಯಿಂದ ನಡೆದ ಮಾಸಿಕ ಸಂತೆ ಕಾರ್ಯಕ್ರಮ ಅಕ್ರಮ ಗೋಸಾಗಾಣಿಕೆಗೆ ಕಡಿವಾಣ ಯಾವಾಗ ರಾಮದೂತ ಹಿಂದೂ ಮಹಾಗಣಪತಿ ಕಾರ್ಯಕರ್ತರ ಪ್ರಶ್ನೆ . ಸಕಲೇಶಪುರದಲ್ಲಿ ನಿರಂತರವಾಗಿ ನೆಡೆಯುತ್ತಿರುವ ಗೋಸಾಗಾಣಿಕೆ ವಿರುದ್ಧ ಸಿಡಿದೆದ್ದ, ರಾಮದೂತ ಹಿಂದೂ ಮಹಾಗಣಪತಿ ಕಾರ್ಯಕರ್ತರು.ಪದೇ ಪದೇ ಅಕ್ರಮ ಗೋಸಾಗಾಣಿಕೆ ಮಾಡುತ್ತಿರುವವರ ವಿರುದ್ಧ ಗುಂಡಾ ಕಾಯ್ದೆ ಹಾಕಿ ಗಡಿಪಾರು ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಚಾಲಕ ಪ್ರದೀಪ್ ಪೂಜಾರಿ ಆಗ್ರಹಿಸಿದ್ದಾರೆ ‌. ಕರಡಿಗಾಲದ ಇತಿಹಾಸ ಪ್ರಸಿದ್ಧವಾದ ಶ್ರೀ ದೇವಿರಮ್ಮ ಹಾಗೂ ಶ್ರೀ ಕನ್ನಂಬಾಡಿಯಮ್ಮ ಸುಗ್ಗಿ ಉತ್ಸವಕ್ಕೆ ಕ್ಷಣಗಣನೆ. ಆನೆ ಮಹಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರುತಿ ಕಾರು ಬೈಕ್ ನಡುವೆ ಅಪಘಾತ ಬೈಕ್ ಸವಾರನಿಗೆ ತೀವ್ರ ಪೆಟ್ಟು ಮಾರುತಿ ಕಾರ್ ಮುಂಭಾಗ ಜಕ್ಕಮ್
ಆಲೂರು :ವಿದ್ಯೆ ಯಾರ ಮನೆ ಸ್ವತ್ತಲ್ಲ ಕಲಿಯುವ ಛಲವಿದ್ದರೆ ಏನನ್ನು ಬೇಕಾದರು ಸಾಧಿಸಬುಹುದುಎಂಬುದನ್ನ ಹಳ್ಳಿಯ ಹುಡುಗಿ ತೋರಿಸಿದ್ದಾಳೆ ಎಂದು ಕಣತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೃಥ್ವಿ ಜಯರಾಮ್ ತಿಳಿಸಿದರು. ಚನ್ನರಾಯಪಟ್ಟಣ ತಾಲ್ಲೂಕು ಡಿ. ಕಾಳೇನಹಳ್ಳಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವತಿಯಿಂದ ನಡೆದ ಮಾಸಿಕ ಸಂತೆ ಕಾರ್ಯಕ್ರಮ ಅಕ್ರಮ ಗೋಸಾಗಾಣಿಕೆಗೆ ಕಡಿವಾಣ ಯಾವಾಗ ರಾಮದೂತ ಹಿಂದೂ ಮಹಾಗಣಪತಿ ಕಾರ್ಯಕರ್ತರ ಪ್ರಶ್ನೆ . ಸಕಲೇಶಪುರದಲ್ಲಿ ನಿರಂತರವಾಗಿ ನೆಡೆಯುತ್ತಿರುವ ಗೋಸಾಗಾಣಿಕೆ ವಿರುದ್ಧ ಸಿಡಿದೆದ್ದ, ರಾಮದೂತ ಹಿಂದೂ ಮಹಾಗಣಪತಿ ಕಾರ್ಯಕರ್ತರು.ಪದೇ ಪದೇ ಅಕ್ರಮ ಗೋಸಾಗಾಣಿಕೆ ಮಾಡುತ್ತಿರುವವರ ವಿರುದ್ಧ ಗುಂಡಾ ಕಾಯ್ದೆ ಹಾಕಿ ಗಡಿಪಾರು ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಚಾಲಕ ಪ್ರದೀಪ್ ಪೂಜಾರಿ ಆಗ್ರಹಿಸಿದ್ದಾರೆ ‌. ಕರಡಿಗಾಲದ ಇತಿಹಾಸ ಪ್ರಸಿದ್ಧವಾದ ಶ್ರೀ ದೇವಿರಮ್ಮ ಹಾಗೂ ಶ್ರೀ ಕನ್ನಂಬಾಡಿಯಮ್ಮ ಸುಗ್ಗಿ ಉತ್ಸವಕ್ಕೆ ಕ್ಷಣಗಣನೆ. ಆನೆ ಮಹಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರುತಿ ಕಾರು ಬೈಕ್ ನಡುವೆ ಅಪಘಾತ ಬೈಕ್ ಸವಾರನಿಗೆ ತೀವ್ರ ಪೆಟ್ಟು ಮಾರುತಿ ಕಾರ್ ಮುಂಭಾಗ ಜಕ್ಕಮ್

ರಾಹುಲ್ ಗಾಂಧಿಗೆ ಶಿಕ್ಷೆ ನೀಡಿದ ನ್ಯಾಯಾಧೀಶರ ನಾಲಿಗೆ ಕತ್ತರಿಸುವ ಬೆದರಿಕೆ:

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ನೀಡಿದ ನ್ಯಾಯಾಧೀಶರ ನಾಲಗೆ ಕತ್ತರಿಸುವುದಾಗಿ ಕಾಂಗ್ರೆಸ್ ನಾಯಕ ವಿವಾದಿತ ಹೇಳಿಕೆ ನೀಡಿದ್ದಾರೆ. ಸಂವಿಧಾನದ ಅಸ್ತಿತ್ವ…

ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!

ಕಾಡನೆಗಳು – ಮಾಗಡಿ ಎಸ್ಟೇಟ್ ಕಿರೆ ಹಳ್ಳಿ, ವಡೂರು ಫಾರೆಸ್ಟ್, ಮೀಸಲು ಅರಣ್ಯ ಪ್ರದೇಶ ಕಟ್ಟೆಪುರ, ಬಿಟಿಮಿಲ್ ಎಸ್ಟೇಟ್ ಬಂದಿಹಳ್ಳಿ, ರಂಗನಬೆಟ್ಟ ಪಲ್ಲವಿ ಶ್ರೀನಿವಾಸ್ ತೋಟ, ಮಳಲಿ,ಭೈರ…

ಸಕಲೇಶಪುರ :ಶ್ರೀ ಕೊಪ್ಪಲು ಮಾರಮ್ಮ ಅಮ್ಮನವರಿಗೆ ವಾರ್ಷಿಕ ಪೂಜಾ ಕಾರ್ಯಕ್ರಮ ಜರುಗಿತು.

ಶ್ರೀ. ಕೊಪ್ಪಲು ಮಾರಮ್ಮ ಅಮ್ಮನವರ ಕೆಂಡೋತ್ಸವ ಇಂದು ಬೆಳಗಿನ ಜಾವ 5 ಘಂಟೆಗೆ ನಡೆಯಲಿದ್ದು ನಂತರ 9 ಘಂಟೆಯಿಂದ 11 ಘಂಟೆಯವರೆಗೆ ಓಕಳಿ ಕಾರ್ಯಕ್ರಮ ನಡೆಯಲಿದ್ದು ಸಂಜೆ…

ಸಕಲೇಶಪುರ: ಗುಡ್ ಫ್ರೈಡೆ ಪ್ರಯುಕ್ತ ಇಂದು ದಯಾಳು ಮಾತೆ ದೇವಾಲಯದ ಚರ್ಚಿನ ಆವರಣದಲ್ಲಿ ಯೇಸುಕ್ರಿಸ್ತರ ಜೀವಂತ ಶಿಲುಬೆಗೇರಿಸುವ ದೃಶ್ಯವನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರದರ್ಶನವನ್ನು ನೀಡಲಾಯಿತು

ಸಕಲೇಶಪುರ: ಗುಡ್ ಫ್ರೈಡೆ ಪ್ರಯುಕ್ತ ಇಂದು ದಯಾಳು ಮಾತೆ ದೇವಾಲಯದ ಚರ್ಚಿನ ಆವರಣದಲ್ಲಿ ಯೇಸುಕ್ರಿಸ್ತರ ಜೀವಂತ ಶಿಲುಬೆಗೇರಿಸುವ ದೃಶ್ಯವನ್ನು ಪ್ರಾತ್ಯಕ್ಷಿಕೆಯ ಮೂಲಕ ಭಕ್ತಾದಿಗಳು ಪ್ರದರ್ಶನವನ್ನು ನೀಡಿದರು.ಈ ಸಂದರ್ಭದಲ್ಲಿ…

ಕರ್ನಾಟಕ ಚುನಾವಣೆ; ಯಾರು ಅಂಚೆ ಮತದಾನ ಮಾಡಬಹುದು

ಮತದಾನ ದಿನದಂದು ಅಗತ್ಯ ಸೇವೆಯಲ್ಲಿರುವವರಿಗೆ ಅಂಚೆ ಮತಪತ್ರಗಳ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಚುಣಾವಣೆ ಹತ್ತಿರ ಬರುತ್ತಿದ್ದಂತೆ ಕೆಲವು ಮತದಾರರಲ್ಲಿ ಗೊಂದಲಗಳು ಕಾಡುತ್ತಿದೆ. ಅದೇನೆಂದರೆ ಚುಣಾವಣೆಗೆ…

ಕಾಡಾನೆಗಳು ಇವೆ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಎಂದು ಕೋರಲಾಗಿದೆ……..

ಕಾಡಾನೆಗಳು–ಗೀತಾಂಜಲಿ ಎಸ್ಟೇಟ್ ಹಳೆಕೆರೆ ಕಾಡಾನೆಗಳು–ವಡೂರು ಫಾರೆಸ್ಟ್ ಕಾಡಾನೆಗಳು– ಶೇಷಪ್ಪ ಗೌಡ್ರು ತೋಟ ಬೈಕೆರೆ ಕಾಡಾನೆಗಳು–ಲಕ್ಷ್ಮೀ ದೇವಸ್ಥಾನದ ಹತ್ತಿರನಿಡಿಗೆರೆ ಕಾಡಾನೆಗಳು–ಬಿಂದಿಗೆ ಮಂಟಿ (ದೊಡ್ಡಬೆಟ್ಟ)– ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರುಎಚ್ಚರಿಕೆಯಿಂದಿರಬೇಕಾಗಿ…

ಸಕಲೇಶಪುರ:- ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮಪಂಚಾಯಿತಿಯ ಹಿರಿಯೂರು ಸುಗ್ಗಿ ಉತ್ಸವ ಅದ್ದೂರಿಯಾಗಿ ನಡೆಯಿತು.

ಸಕಲೇಶಪುರ:- ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮಪಂಚಾಯಿತಿಯ ಹಿರಿಯೂರು ಸುಗ್ಗಿ ಉತ್ಸವ ಅದ್ದೂರಿಯಾಗಿ ನಡೆಯಿತು.ಹಿರಿಯೂರು ಗ್ರಾಮದ ಶ್ರೀ ಸುಗ್ಗಿ ದೇವಿರಮ್ಮ ,ಕೆಂಡದಮ್ಮ, ಕೆಂಚಮ್ಮ ಮೂರು ದೇವತೆಗಳು…

ಕೇಂದ್ರ ಸರ್ಕಾರದ ಅದ್ಭುತ ಯೋಜನೆ ; ನಿಮ್ಮ ‘ಹಣ’ ಡಬಲ್ ಆಗುತ್ತೆ, 5 ಲಕ್ಷ ಹೂಡಿ, 10 ಲಕ್ಷ ಹಿಂಪಡೆಯ್ಬೋದು

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಕಿಸಾನ್ ವಿಕಾಸ್ ಪತ್ರ (KVP), ರೈತರ ಹೆಸರಿನಲ್ಲಿ ಅಂಚೆ ಕಚೇರಿಯ ಮೂಲಕ ನಡೆಸುವ ಸರ್ಕಾರಿ ಯೋಜನೆ ಈಗ ಉಪಕ್ರಮಕ್ಕಿಂತ ಹೆಚ್ಚು ಆಕರ್ಷಕವಾಗಿದೆ.…

ಸಕಲೇಶಪುರ :ಕರಡಿಗಾಲ ಇತಿಹಾಸ ಪ್ರಸಿದ್ಧವಾದ ಅದ್ಧೂರಿ ಶ್ರೀ ದೇವಿರಮ್ಮ ಹಾಗೂ ಶ್ರೀ ಕನ್ನಂಬಾಡಿಯಮ್ಮನವರ ಸುಗ್ಗಿ ಉತ್ಸವಕ್ಕೆ ಚಾಲನೆ:-

ಸಕಲೇಶಪುರ:- ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮಪಂಚಾಯಿತಿಯ ಕರಡಿಗಾಲ ಗ್ರಾಮದ ಇತಿಹಾಸ ಪ್ರಸಿದ್ಧವಾದ ಶ್ರೀ ದೇವಿರಮ್ಮ ಮತ್ತು ಶ್ರಿ ಕನ್ನಂಬಾಡಿಯಮ್ಮನವರ ಸುಗ್ಗಿ ಉತ್ಸವಕ್ಕೆ ಅದ್ದೂರಿ ಚಾಲನೆ…

RCB ಅಭಿಮಾನಿಗಳಿಗೆ ಬಿಗ್ ಶಾಕ್: ಕೋವಿಡ್​ ನಿಯಮ ಜಾರಿ ಸಾಧ್ಯತೆ..!

ಈ ಬಾರಿ ತವರು ಮೈದಾನಗಳಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಅಭಿಮಾನಿಗಳು ಕೂಡ ಸ್ಟೇಡಿಯಂಗೆ ಆಗಮಿಸಿ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ. ಇತ್ತ ಸ್ಟೇಡಿಯಂಗಳಲ್ಲಿ ಪ್ರೇಕ್ಷಕರು ಗುಂಪು ಸೇರುತ್ತಿರುವುದು ಇದೀಗ ಆರೋಗ್ಯ ಇಲಾಖೆಯನ್ನು…

You missed